Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿಗೆ ಪತ್ರ, ಮೇಲ್ ಕಳಸಿಲ್ಲ ಎಂದ ಪರಮೇಶ್ವರ್

ಸೋನಿಯಾ ಗಾಂಧಿಗೆ ಪತ್ರ, ಮೇಲ್ ಕಳಸಿಲ್ಲ ಎಂದ ಪರಮೇಶ್ವರ್
ಬೆಂಗಳೂರು , ಸೋಮವಾರ, 20 ಜನವರಿ 2020 (20:03 IST)
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೂತನ ಅಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕು. ಹೀಗಂತ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರದೇ ಇಲ್ವಂತೆ.

ಹೀಗಂತ ಖುದ್ದು ಡಾ.ಜಿ.ಪರಮೇಶ್ವರ್ ಅವರೇ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನೇರವಾಗಿ ತೆರೆ ಎಳೆದಿದ್ದಾರೆ.

ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯನ್ನು ಈಚೆಗೆ ನಡೆಸಿದ್ದೇವೆ. ಆ ಸಭೆಯ ವಿವರಗಳನ್ನು ಮಾತ್ರ ಪಕ್ಷದ ಹೈಕಮಾಂಡ್ ಗೆ ಕಳಿಸಲಾಗಿದೆ ಅಷ್ಟೇ ಅಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯನ್ನು ಕೂಡಲೇ ನೇಮಕ ಮಾಡಿದರೆ ಅದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ ಅಂತಾನೂ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಂಟಿಬಿ ನಾಗರಾಜ್ ನನಗೆ ಯಾವ ಲೆಕ್ಕ? : ಅವಾಜ್ ಹಾಕಿದ ಸಂಸದ ಬಚ್ಚೇಗೌಡ