Select Your Language

Notifications

webdunia
webdunia
webdunia
webdunia

ಗೃಹ ಜ್ಯೋತಿ ಆರಂಭದ ವೇಳೆಯೇ ಸೈಬರ್ ಕಳ್ಳರ ಕೈಚಳಕ

Griha Jyothi is a skill of cyber thieves right from the beginning
bangalore , ಭಾನುವಾರ, 9 ಜುಲೈ 2023 (19:40 IST)
ಬೆಸ್ಕಾಂ ಬಿಲ್ ಕಟ್ಟಿಲ್ಲ ಎಂದು ವಂಚನೆಗೆ ಸೈಬರ್ ಕಳ್ಳರು ಇಳಿದಿದ್ದಾರೆ.ಬೆಸ್ಕಾಂ ಬಿಲ್ ಬಾಕಿ ಇದೆ ಎಂದು ಕರೆ ಮಾಡಿ  ಸಾವಿರಾರು ರೂಪಾಯಿ ಖದೀಮರು ದೋಚಿದ್ದಾರೆ.ಸರ್ಕಾರದ ಗೃಹ ಜ್ಯೋತಿಯನ್ನೇ ಟಾರ್ಗೇಟ್ ಮಾಡಿ ವಂಚನೆ ಮಾಡಿದ್ದಾರೆ.ಬೆಸ್ಕಾಂ ಅಧಿಕಾರಿ ಹೆಸರಲ್ಲಿ ಕಾಲ್ ಮಾಡಿ ಕನೆಕ್ಷನ್ ಕಟ್ ಆಗುವುದಾಗಿ ಹೇಳಿ ವಂಚನೆ ಮಾಡಿದ್ದು,ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಗೆ ವಂಚನೆ ಆರೋಪ ಕೇಳಿ ಬಂದಿದೆ.ಅಕೌಂಟ್ ನಿಂದ 53 ಸಾವಿರ  ಸೈಬರ್ ಕಳ್ಳರು ಎಗರಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಅಗ್ನಿ ಅವಘಡ