Select Your Language

Notifications

webdunia
webdunia
webdunia
webdunia

ಸರ್ಕಾರಿ ಶಾಲೆ ದೇಣಿಗೆ ಆದೇಶ ವಾಪಸ್

ಸರ್ಕಾರಿ ಶಾಲೆ ದೇಣಿಗೆ ಆದೇಶ ವಾಪಸ್
bangalore , ಶನಿವಾರ, 22 ಅಕ್ಟೋಬರ್ 2022 (21:01 IST)
ಸರ್ಕಾರಿ ಶಾಲೆಯ ದೇಣಿಗೆ ಆದೇಶವನ್ನ  ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.ದಾನ,ದೇಣಿಗೆ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಆದೇಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ,ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದರು.ಹೀಗಾಗಿ ತನ್ನ ಆದೇಶವನ್ನ ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

‘ದೈವಗಳು ಅಧರ್ಮಕ್ಕೆ ಬೆಂಬಲ ಕೊಡಲ್ಲ’