Select Your Language

Notifications

webdunia
webdunia
webdunia
webdunia

ಪ್ರಹ್ಲಾದ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ- ತುಷಾರ್ ಗಿರಿನಾಥ್

ಪ್ರಹ್ಲಾದ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ- ತುಷಾರ್ ಗಿರಿನಾಥ್
bangalore , ಬುಧವಾರ, 8 ನವೆಂಬರ್ 2023 (13:45 IST)
ಪ್ರಹ್ಲಾದ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ.ಅವರನ್ನು ವರ್ಗವಣೆ ಮಾಡೋದು ಸರ್ಕಾರದ ಕೈಯಲ್ಲಿ ಇದೆ.ಸದ್ಯ ಗುತ್ತಿಗೆದಾರರು ದೂರು ಕೊಟ್ಟಿದರೆ.ಪರಿಶೀಲನೆ ಮಾಡಿ ಸರ್ಕಾರಕ್ಕೆ ಸಲ್ಲಿಸ್ತಿವಿ.ಇನ್ನೂ ಗುತ್ತಿಗೆದಾರರ ಸಂಘದ ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ಬಗ್ಗೆ ಪರ್ಮಿಷನ್ ಕೊಟ್ಟಿದೆನೆ.ಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತೆ  ಎಂದು ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ ಗಿರಿನಾಥ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮೇಲೆ ಗ್ಯಾಂಗ್‌ರೇಪ್: ಆರೋಪಿಗಳು ಎಸ್ಕೇಪ್