Select Your Language

Notifications

webdunia
webdunia
webdunia
Sunday, 6 April 2025
webdunia

ಬಿ ಎಸ್ ಯಡಿಯೂರಪ್ಪ ನಿವಾರಕ್ಕೆ ಆಗಮಿಸಿದ ಮಾಜಿ ಡಿಸಿಎಂ ಆರ್ ಅಶೋಕ್

Yeddyurappa
bangalore , ಗುರುವಾರ, 16 ನವೆಂಬರ್ 2023 (19:02 IST)
ವಿಪಕ್ಷ ನಾಯಕನ ಯಾರನ್ನ ಮಾಡ್ತಾರೆ ಗೊತ್ತಿಲ್ಲ.ಅಶ್ವಥ್ ನಾರಾಯಣ್, ಆರಗ ಜ್ಞಾನೇಂದ್ರ ಹಾಗೂ ಸುನಿಲ್ ಕುಮಾರ್ ಹೆಸರು ಮುಂಚುಣಿಯಲ್ಲಿದೆ ಹೌದಾ ಎಂದಿದ್ದಕ್ಕೆ ಒಳಗೊಳಗೆ  ಆರ್ ಅಶೋಕ್ ನಕ್ಕಿದ್ದಾರೆ.ನಾಳೆಯೇ ಹೆಸರು ಘೋಷಣೆ ಮಾಡ್ತಾರೆ.ಯಾರನ್ನ ಮಾಡಿದರೂ ಸ್ವಾಗತ.ನಮ್ಮ ಸಹಕಾರ ಇರುತ್ತದೆ.ಈಗಾಗಲೇ ಹೈಕಮಾಂಡ್ ಅಭಿಪ್ರಾಯ ಪಡೆದಿದೆ.ನಾಳೆ ಹೆಸರು ಘೋಷಣೆ ಮಾತ್ರ ಎಂದು ಆರ್ ಅಶೋಕ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ಜೆಡಿಎಸ್‌ ವಿಲೀನ ಸಂಭವ-ಸಿದ್ದರಾಮಯ್ಯ ಭವಿಷ್ಯ