Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

cm sidaramayya
bangalore , ಬುಧವಾರ, 15 ನವೆಂಬರ್ 2023 (17:00 IST)
ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳವು ಎಫ್ಐಆರ್ ದಾಖಲು ವಿಚಾರವಾಗಿ ಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ಕಳ್ಳತನ ಅಂದ್ರೆ ಏನು?ಎಫ್ಐಆರ್ ಹಾಕಬೇಕಾದ್ರೆ ತಪ್ಪು ಮಾಡಿರಬೇಕು?ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ಯಾಕೆ ದಾಖಲಾಗಿದೆ?ಅಫೆನ್ಸ್ ಮಾಡಿರೋ ಕಾರಣ ಎಫ್ಐಆರ್ ಆಗಿದೆ.ಅಫೆನ್ಸ್ ಮಾಡಿ ತಪ್ಪಾಗೋಯ್ತು  ನಾನು ಪಶ್ಚಾತಾಪ ಮಾಡುತ್ತೇನೆ ಅಂದ್ರೆ?ಅದು ಶಿಕ್ಷೆನಾ...? ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್​ ಜೊತೆಗೆ ತಾಳಿ, ಕಾಲುಂಗರಕ್ಕೂ ಅವಕಾಶ