Select Your Language

Notifications

webdunia
webdunia
webdunia
webdunia

ಕಬ್ಬಿಗೆ ಬಿದ್ದ ಬೆಂಕಿ: ಲಕ್ಷಾಂತರ ರೂ. ಬೆಳೆ ಭಸ್ಮ

ಕಬ್ಬು
ನಾಲ್ಕು ಎಕರೆ ಜಮೀನಿನಲ್ಲಿನ ಕಬ್ಬಿಗೆ ಬಿದ್ದ ಬೆಂಕಿಯಿಂದ ಕಬ್ಬು ಬೆಳೆಗಾರ ಕಂಗೆಟ್ಟಿದ್ದಾನೆ.

ಆಕಸ್ಮಿಕವಾಗಿ ಕಬ್ಬಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.  ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕು ಕಬ್ಬೂರು ತಾಂಡಾದಲ್ಲಿ ಈ ಅವಘಡ ನಡೆದಿದೆ.

ಪರಸಪ್ಪ ಭಜಂತ್ರಿ ಎಂಬ ರೈತರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವು ಮಾಡುವ ಮುನ್ನವೇ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತ ಈಗ ಕಂಗಾಲಾಗಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ತೊಗರಿ ಕಾಳು ಖರೀದಿ: 14ರವರೆಗೆ ನೋಂದಣಿಗೆ ಅವಕಾಶ