Select Your Language

Notifications

webdunia
webdunia
webdunia
webdunia

ಬೈಕ್​​ ರ್ಯಾಲಿಗೆ ಈಶ್ವರಪ್ಪ ಚಾಲನೆ..!

ಬೈಕ್​​ ರ್ಯಾಲಿಗೆ ಈಶ್ವರಪ್ಪ ಚಾಲನೆ..!
shivamoga , ಸೋಮವಾರ, 8 ಆಗಸ್ಟ್ 2022 (18:18 IST)
ಅಮೃತ ಮಹೋತ್ಸವ ಸಂಭ್ರಮ ಕಮಲ ಪಾಳಯದಲ್ಲಿ ಜೋರಾಗಿದೆ. ಶಿವಮೊಗ್ಗದಲ್ಲಿ ಆಯೋಜಿಸಿದ್ದ ಹರ್​​​ ಘರ್​​ ತಿರಂಗಾ ಬೈಕ್​​ ರ್ಯಾಲಿಗೆ ಮಾಜಿ ಸಚಿವ ಕೆ.ಎಸ್​​.ಈಶ್ವರಪ್ಪ ಚಾಲನೆ ನೀಡಿದರು. ಈ ವೇಳೆ ಈಶ್ವರಪ್ಪ ಸ್ಕೂಟರ್​​​ ಚಲಾಯಿಸಿದ್ದರೆ, ಸಂಸದ ಬಿ.ವೈ.ರಾಘವೇಂದ್ರ ಹಿಂದೆ ಕುಳಿತು ತ್ರಿವರ್ಣ ಧ್ವಜ ಹಿಡಿದು ಸಾಗಿದರು. ನಗರದ MRS ವೃತ್ತದಲ್ಲಿ ಸ್ಕೂಟರ್​​ ರ್ಯಾಲಿಗೆ ಚಾಲನೆ ನೀಡಿದ್ದು, ಮಳೆಯ ನಡುವೆಯೇ ಮಹಿಳೆಯರು ಸೇರಿದಂತೆ ಸಾವಿರಾರು ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಸಾಗಿ ಬಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುವ ರೈಲಿನಿಂದ ಹೊರಗೆ ದೂಡಿದ !