Select Your Language

Notifications

webdunia
webdunia
webdunia
webdunia

28 ಹಳ್ಳಿಗಳ ಜನರಿಂದ ಎಲೆಕ್ಷನ್ ಬಹಿಷ್ಕಾರ

28 ಹಳ್ಳಿಗಳ ಜನರಿಂದ ಎಲೆಕ್ಷನ್ ಬಹಿಷ್ಕಾರ
ಬೀದರ್ , ಸೋಮವಾರ, 18 ಮಾರ್ಚ್ 2019 (15:59 IST)
ರಾಜ್ಯ ಸರ್ಕಾರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು 28 ಹಳ್ಳಿಗಳ ಜನರು ಎಲೆಕ್ಷನ್ ಬಹಿಷ್ಕಾರ ಮಾಡೋದಾಗಿ ಎಚ್ಚರಿಸಿದ್ದಾರೆ.

ಬೀದರ್ ನಲ್ಲಿ  ಕಾರಂಜಾ ಮುಳುಗಡೆ ಸಂತ್ರಸ್ಥರಿಂದ ಸಿಡಿದ ಆಕ್ರೋಶ ಚುನಾವಣೆ ಮೇಲೆ ಪರಿಣಾಮ ಬೀರಿದೆ.

ಕಾರಂಜಾ ಮುಳುಗಡೆಯ 28 ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಿದೆ. ಕಾರಂಜಾ ನದಿಯಲ್ಲಿ ನಮ್ಮ ಭೂಮಿ ಕಳೆದುಕೊಂಡಿದ್ದೇವೆ.

ನಮಗೆ 40 ವರ್ಷ ಆದರೂ ಸರಿಯಾದ ಪರಿಹಾರ ನೀಡಿಲ್ಲ. ಹೀಗಾಗಿ 28 ಹಳ್ಳಿಯ ಜನ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಎರಡೂ ಪಕ್ಷಗಳ ಝಂಡಾ ಹಿಡಿತೀವಿ ಎಂದ್ರು...