Select Your Language

Notifications

webdunia
webdunia
webdunia
webdunia

ಯಾವ ಜಿಲ್ಲೆಗೂ ಬರ ಪರಿಹಾರ ಹೋಗಿಲ್ಲ- ಕೆ.ಎಸ್‌.ಈಶ್ವರಪ್ಪ

ಯಾವ ಜಿಲ್ಲೆಗೂ ಬರ ಪರಿಹಾರ ಹೋಗಿಲ್ಲ- ಕೆ.ಎಸ್‌.ಈಶ್ವರಪ್ಪ
bangalore , ಶನಿವಾರ, 11 ನವೆಂಬರ್ 2023 (16:22 IST)
ಬರಪೀಡಿತ ಪ್ರದೇಶಗಳಿಗೆ 300 ಕೋಟಿ ರು.ಗಿಂತ ಹೆಚ್ಚು ಹಣ ನೀಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ, ಹಲವು ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಯಾವುದೇ ಜಿಲ್ಲೆಗೂ ಒಂದು ರುಪಾಯಿ ಹೋಗಿಲ್ಲ.

ಒಬ್ಬ ರೈತರಿಗೂ ಒಂದು ರುಪಾಯಿ ನೀಡಿಲ್ಲ. ಭೀಕರ ಬರಗಾಲದಿಂದ ಜನರು ಗುಳೆ ಹೋಗುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ-ನಳೀನ್