Select Your Language

Notifications

webdunia
webdunia
webdunia
webdunia

ವೈದ್ಯರ ಮುಷ್ಕರ; ರೋಗಿಗಳ ಕಥೆ ಹರೋಹರ

ವೈದ್ಯರ ಮುಷ್ಕರ; ರೋಗಿಗಳ ಕಥೆ ಹರೋಹರ
ಕಲಬುರಗಿ , ಸೋಮವಾರ, 17 ಜೂನ್ 2019 (19:10 IST)
ರಾಜ್ಯಾದ್ಯಂತ ಹಲವೆಡೆ ವೈದ್ಯರು ಮುಷ್ಕರ ನಡೆಸಿದ ಕಾರಣ  ರೋಗಿಗಳ ಪರದಾಟ ಮುಂದುವರಿದಿದೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ಕಾರಣ ನಡೆಸಿದ ದೇಶವ್ಯಾಪಿ ಮುಷ್ಕರಕ್ಕೆ ವೈದ್ಯರು ಬೆಂಬಲ ಸೂಚಿಸಿ ಪ್ರತಿಭಟನೆ ಹಾದಿ ತುಳಿದಿದ್ದಾರೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ರೋಗಿಗಳಿಗೆ ದೊರಕದೇ ಪರದಾಡುವಂತಾಯಿತು.

ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಹೊರ ರೋಗಿಗಳ ಸೇವಾ ವಿಭಾಗ ಸ್ಥಗಿತಗೊಳಿಸಲಾಗಿತ್ತು.

ಮುಷ್ಕರದ ಮಾಹಿತಿ ಇಲ್ಲದ ಕಾರಣ ಹೊರ ಗ್ರಾಮಗಳಿಂದ ಆಗಮಿಸಿದ್ದ ರೋಗಿಗಳು ಹೈರಾಣಾದರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ಪತ್ನಿ ಮೋಟಾ ಹಾಥಿ ಎಂದರೆ ವಿಚ್ಚೇದನ ನೀಡಬಹುದು: ಕೋರ್ಟ್