Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಎದುರೇ ಕೈ ಪಾಳ್ಯಯದಲ್ಲಿ ಅಸಮಾಧಾನ

ಸಿದ್ದರಾಮಯ್ಯ ಎದುರೇ ಕೈ ಪಾಳ್ಯಯದಲ್ಲಿ ಅಸಮಾಧಾನ
bangalore , ಭಾನುವಾರ, 11 ಡಿಸೆಂಬರ್ 2022 (20:34 IST)
ದಾಸರಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಇಂದು ಆಯೋಜನೆ ಮಾಡಲಾಗಿತ್ತು. ಮುಖ್ಯ ಅಥಿತಿಗಳಾಗಿ ವಿಪಕ್ಷನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ರು, ಈ ವೇಳೆ ಕಾಂಗ್ರೆಸ್ ಪಾಳ್ಯಯದಲ್ಲಿ ಅಸಮಧಾನ ಹೊಗೆ ಆಡಿದೆ. ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್  ನಾಯಕಿ  ಗೀತಾ ಶಿವರಾಂ ಭಾಷಣ ಮಾಡುವ ಸಂದರ್ಭದಲ್ಲಿ ದಾಸರಹಳ್ಳಿಯ ಟಿಕೇಟ್ ಆಕಾಂಕ್ಷೀ ನಾನು ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಭಾಷಣ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಈದರಿಂದ ಕಾರ್ಯಕ್ರಮದ ಆಯೋಜಕರು ಭಾಷಣಕ್ಕೆ ತಡೆಯೊಡ್ಡಿದ್ದಾರೆ. ಇದರಿಂದ   ದಾಸರಹಳ್ಳಿ ಟಿಕೇಟ್ ಆಕಾಂಕ್ಷೀ ಆಗಿರುವ ಗೀತಾ ಶಿವರಾಂ ಅವರು  ಭಾಷಣ ಮೊಟಕುಗೊಳಿಸಿ ಬಾವುಕರಾಗಿ ವೇದಕೆಯಿಂದ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ - ದೆಹಲಿಗೆ