Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸಭೆ ನಡೆಯುತ್ತಿರುವಾಗಲೇ ಪಿಡಿಒ ಓಡಿ ಹೋಗಿದ್ಯಾಕೆ?
Webdunia
ಶನಿವಾರ, 23 ಫೆಬ್ರವರಿ 2019 (15:49 IST)
ಗ್ರಾಮ
ಪಂಚಾಯ್ತಿಯ
ವಿಶೇಷ
ಸಾಮಾನ್ಯ
ಸಭೆ ನಡೆಯುತ್ತಿರುವಾಗಲೇ
ಪಂಚಾಯ್ತಿ
ಅಭಿವೃದ್ಧಿ
ಅಧಿಕಾರಿ
ಹಾಗೂ
ಉದ್ಯೋಗ
ಖಾತ್ರಿ
ಸಹಾಯಕ
ನಿರ್ದೇಶಕ ಸಭೆಯಿಂದ ಎದ್ದು ಓಡಿ ಹೋಗಿರುವ ಪ್ರಸಂಗ ನಡೆದಿದೆ.
ಹರಪನಹಳ್ಳಿ ತಾಲೂಕಿನ
ಹಾರಕನಾಳು
ಗ್ರಾಮ
ಪಂಚಾಯ್ತಿಯ
ವಿಶೇಷ
ಸಾಮಾನ್ಯ
ಸಭೆಯಿಂದ
ಪಂಚಾಯ್ತಿ
ಅಭಿವೃದ್ಧಿ
ಅಧಿಕಾರಿ
ಹಾಗೂ
ಉದ್ಯೋಗ
ಖಾತ್ರಿ
ಸಹಾಯಕ
ನಿರ್ದೇಶಕ
ಎಲ್
.
ಚಂದ್ರನಾಯ್ಕ
ಪರಾರಿಯಾದ ಘಟನೆ ನಡೆದಿದೆ.
ಗ್ರಾಮ
ಪಂಚಾಯ್ತಿಯಲ್ಲಿ
ಒಟ್ಟು
23
ಸದಸ್ಯರ
ಪೈಕಿ
ವಿಶೇಷವಾಗಿ
18
ಜನ
ಮಹಿಳಾ
ಸದಸ್ಯರಿದ್ದು
, 5
ಜನ
ಪುರುಷ
ಸದಸ್ಯರಿದ್ದಾರೆ
.
ಪಂಚಾಯ್ತಿ
ಅಧ್ಯಕ್ಷೆ
ಎಲ್
.
ಸಾವಿತ್ರಿ
ಶಶಿಕುಮಾರ್
ನಾಯ್ಕರವರ
ಅಧ್ಯಕ್ಷತೆಯಲ್ಲಿ
ವಿಶೇಷ
ಸಾಮಾನ್ಯ
ಸಭೆ
ಕರೆಯಲಾಗಿತ್ತು
.
ಸಭೆಗೆ
ಸರ್ವ
ಸದಸ್ಯರು
ನಿಗದಿತ
ಸಮಯಕ್ಕೆ
ಸರಿಯಾಗಿ
ಆಗಮಿಸಿದ್ದು
,
ಸಭೆ
ಪ್ರಾರಂಭ
ಮಾಡವ
ಮೊದಲು
ಪಂಚಾಯ್ತಿ
ಅಭಿವೃದ್ಧಿ
ಅಧಿಕಾರಿ
ಎಲ್
.
ಚಂದ್ರನಾಯ್ಕ
ಪಂಚಾಯ್ತಿಗೆ
ಬಂದು
ಸದಸ್ಯರ
ಹಾಜರಿ
ಪುಸ್ತಕ
ಮತ್ತು
ನಡಾವಳಿಕೆ
ಪುಸ್ತಕ
ಹಾಗೂ
ಸಂಬಂದಪಟ್ಟ
ದಾಖಲಾತಿಗಳನ್ನು
ತೆಗೆದುಕೊಂಡರು.
ಆ ಬಳಿಕ ಸಭೆಯ
ಬಗ್ಗೆ
ಅಧ್ಯಕ್ಷರಿಗಾಗಲಿ
,
ಉಪಾಧ್ಯಾಕ್ಷರಿಗಾಗಲಿ
ಪಂಚಾಯ್ತಿಯ
ಯಾವೊಬ್ಬ
ಸದಸ್ಯರ
ಗಮನಕ್ಕೆ
ಯಾವುದೇ
ಮಾಹಿತಿ
ನೀಡದೆ
ವಿಶೇಷ
ಸಭೆಯನ್ನು
ತಿರಸ್ಕಾರ
ಮಾಡಿ
ಸಭೆಯಿಂದ
ಓಡಿ
ಹೋಗಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಲೋಕಸಭಾ ಚುನಾವಣೆಗೆ ಜೆಡಿಎಸ್ ಮಾಡ್ತಿರೋದೇನು?
ಟೈಮ್ ಸೆನ್ಸ್ ಇಲ್ಲದ ಅಧಿಕಾರಿಗಳಿಗೆ ಡಿಸಿ ಮಾಡಿದ್ದೇನು?
ಮಂಡ್ಯದಲ್ಲಿ ಸಭೆ ನಡೆಸಿದ ಸಿಎಂ!
ಗ್ರಾಮ ಪಂಚಾಯಿತಿ ಸದಸ್ಯ ಸತ್ತದ್ದು ಏಕೆ ಗೊತ್ತಾ?
ಲೋಕಸಭೆ ಎಲೆಕ್ಷನ್: ರೌಡಿಗಳು ಮಾಡಿದ್ದೇನು?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ
Show comments