Select Your Language

Notifications

webdunia
webdunia
webdunia
webdunia

ದಿನಬಳಕೆ ವಸ್ತುಗಳ ಮೇಲಿನ ಜಿಎಸ್​ಟಿ ವಿರೋಧಿಸಿ ವಾಟಾಳ್ ನಾಗರಾಜ್ ಧರಣಿ

Dharna at Watal Nagar against GST on daily use items
ದಿನಬಳಕೆ ವಸ್ತುಗಳ ಮೇಲಿನ ಜಿ ಎಸ್ ಟಿ ಹೇರಿಕೆ ವಿರೋಧಿಸಿ ವಾಟಾಳ್ ನಾಗರಾಜ್ ವಿನೂತನವಾಗಿ ಧರಣಿ ನಡೆಸಿದ್ರು.ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿಕತ್ತೆ ಹಾಲಿಗೆ ಜಿಎಸ್​ಟಿ ಹಾಕಬೇಡಿ ಅಂತಾ ವಾಟಾಳ್​ ನಾಗರಾಜ್  ಪ್ರತಿಭಟನೆ ಮಾಡಿದ್ದು, ಕತ್ತೆ ಹಾಲು ಕುಡಿಯುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.ಅಷ್ಟೇ ಅಲ್ಲದೇ ಕೂಡಲೇ ಜಿಎಸ್​ಟಿ ಹಿಂಪಡೆಯುವಂತೆ ವಾಟಾಳ್​ ನಾಗರಾಜ್​ ಸರ್ಕಾರಕ್ಕೆ ಒತ್ತಾಯ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ರಾಮನಗರ ಜನರು