Webdunia - Bharat's app for daily news and videos

Install App

ಖರ್ಗೆಗೆ ಹೀನಾಯ ಸೋಲು; ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆಗೆ ಮುಖಭಂಗ

Webdunia
ಗುರುವಾರ, 23 ಮೇ 2019 (14:50 IST)
ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಯ ಉಮೇಶ ಜಾಧವ ಗೆಲುವು ದಾಖಲು ಮಾಡಿದ್ದಾರೆ. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹ ಸೋಲಿನ ಸಮೀಪದಲ್ಲಿದ್ದಾರೆ. 

ಕಲಬುರಗಿ ಮಲ್ಲಿಕಾರ್ಜುನ ಖರ್ಗೆಗೆ ಹೀನಾಯ ಸೋಲು
ಬೀದರ್ ಈಶ್ವರ ಖಂಡ್ರೆಗೆ ಭಾರೀ ಹಿನ್ನಡೆ
ಬೆಳಗಾವಿ ಸುರೇಶ್ ಅಂಗಡಿ ಮುನ್ನಡೆ
ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಹಿನ್ನಡೆ
ಮಂಡ್ಯದಲ್ಲಿ ಸುಮಲತಾಗೆ 50 ಸಾವಿರ ಮತಗಳಿಂದ ಮುನ್ನಡೆ
ಹಾವೇರಿ ಶಿವಕುಮಾರ ಉದಾಸಿ ಗೆಲುವು
ದಾವಣಗೆರೆ ಜಿ.ಎಂ.ಸಿದ್ದೇಶ್ವರ 45 ಸಾವಿರ ಮತಗಳಿಂದ ಮುನ್ನಡೆ
ಚಿಕ್ಕಬಳ್ಳಾಪುರ ವೀರಪ್ಪ ಮೋಯಿಲಿ ಸೋಲು
ರಾಯಚೂರು ಬಿಜೆಪಿಯ ರಾಜಾ ಅಮರೇಶ್ ನಾಯಕ್ ಗೆಲುವು
ಕೊಪ್ಪಳ ಬಿಜೆಪಿಯ ಸಂಗಣ್ಣ ಕರಡಿ 38 ಸಾವಿರ ಮತಗಳಿಂದ ಗೆಲುವು
ಹಾವೇರಿ ಶಿವಕುಮಾರ ಉದಾಸಿ ಗೆಲುವು
ಉಡುಪಿ – ಚಿಕ್ಕಮಗಳೂರು ಶೋಭಾ ಕರಂದ್ಲಾಜೆ 62 ಮತಗಳ ಅಂತರದಿಂದ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ 2 ಲಕ್ಷ 70 ಸಾವಿರ ಮತ ಅಂತರದಿಂದ ಗೆಲುವು
ಕೋಲಾರ ಕೆ.ಎಚ್.ಮುನಿಯಪ್ಪ ಸೋಲು
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು
ಶಿವಮೊಗ್ಗ ಬಿ.ವೈ.ರಾಘವೇಂದ್ರ ಗೆಲುವು
ಬಳ್ಳಾರಿ ದೇವೇಂದ್ರಪ್ಪ ಗೆಲುವು
ಬೆಂಗಳೂರು ಉತ್ತರ ಸದಾನಂದಗೌಡ ಗೆಲುವಿನತ್ತ
ತುಮಕೂರು ಹೆಚ್.ಡಿ.ದೇವೇಗೌಡರಿಗೆ ಹಿನ್ನಡೆ
ಬೆಂಗಳೂರು ಸೆಂಟ್ರಲ್ ರಿಜ್ವಾನ್ ಅರ್ಷದ್ 28 ಸಾವಿರ ಮತಗಳಿಂದ ಮುನ್ನಡೆ
ಉತ್ತರ ಕನ್ನಡ ಅನಂತಕುಮಾರ ಹೆಗಡೆ ಗೆಲುವು
ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಗೆಲುವು
ಕೋಲಾರ ಮುನಿಸ್ವಾಮಿ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ ಕಟೀಲ್ ಗೆಲುವು
ಬಾಗಲಕೋಟೆ ಪಿ.ಸಿ.ಗದ್ದಿಗೌಡ ಮುನ್ನಡೆ
ವಿಜಯಪುರ ರಮೇಶ ಜಿಗಜಿಣಗಿ ಗೆಲುವು
ಕಲಬುರಗಿ ಉಮೇಶ ಜಾಧವ ಮುನ್ನಡೆ
ಬೀದರ್ ಭಗವಂತ ಖೂಬಾ ಮುನ್ನಡೆ
ಧಾರವಾಡ ಪ್ರಲ್ಹಾದ ಜೋಶಿ ಗೆಲುವು

 ಕ್ಷಣ ಕ್ಷಣದ ಸುದ್ದಿಗಾಗಿ ವೆಬ್ ದುನಿಯಾ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments