Select Your Language

Notifications

webdunia
webdunia
webdunia
webdunia

ಜಿಂಕೆಯ ಕೊಂಬು ಸಾಗಾಟ; ಇಬ್ಬರು ಅಂದರ್

ಜಿಂಕೆಯ ಕೊಂಬು ಸಾಗಾಟ; ಇಬ್ಬರು ಅಂದರ್
bangalore , ಮಂಗಳವಾರ, 17 ಮೇ 2022 (20:33 IST)
ರಾಮನಗರದಲ್ಲಿ ಜಿಂಕೆಯ ಕೊಂಬುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ..ಮರಳವಾಡಿ ಹೋಬಳಿ ಯಲಚವಾಡಿ ಗ್ರಾಮದ ದಿನೇಶ್ & ಗಣೇಶ್ ಕನಕಪುರ ತಾಲೂಕಿನ ಹಾರೋಹಳ್ಳಿ ಬಳಿ ಸಿಕ್ಕಿಬಿದ್ದಿದ್ದಾರೆ..ಬ್ಯಾಗಿನಲ್ಲಿ ಜಿಂಕೆಯ ಕೊಂಬುಗಳನ್ನು ಇಟ್ಟುಕೊಂಡು ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ರು..ಬಳಿಕ ಡಿಪೋ ಮ್ಯಾನೇಜರ್ ಬ್ಯಾಗ್ ಹಿಂದಿರುಗಿಸುವಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ..ಈ ಕುರಿತು ಹಾರೋಹಳ್ಳಿ ಉಪ ವಲಯ ಅರಣ್ಯಾಧಿಕಾರಿ ರಮೇಶ್​ಗೆ ಡಿಪೋ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ..ತಕ್ಷಣವೇ ಇಬ್ಬರು ಹುಡುಗರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸೋದಾಗಿ ವಲಯ ಅರಣ್ಯಾಧಿಕಾರಿ ದಾಳೇಶ್.ಎ.ಎಸ್‌. ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಟೊವೇಟರ್​​ನಲ್ಲಿ ಸಿಲುಕಿ ರೈತ ಸಾವು