Select Your Language

Notifications

webdunia
webdunia
webdunia
webdunia

ರೋಟೊವೇಟರ್​​ನಲ್ಲಿ ಸಿಲುಕಿ ರೈತ ಸಾವು

ರೋಟೊವೇಟರ್​​ನಲ್ಲಿ ಸಿಲುಕಿ ರೈತ ಸಾವು
bangalore , ಮಂಗಳವಾರ, 17 ಮೇ 2022 (20:29 IST)
ರೋಟೊವೇಟರ್​​​ನಲ್ಲಿ ಸಿಲುಕಿ ರೈತನ ಕಾಲುಗಳು ತುಂಡಾಗಿ ಸ್ಥಳದಲ್ಲೇ ಅನ್ನದಾತ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ಕಂಡುಬಂದಿದೆ.. ಟ್ರ್ಯಾಕ್ಟರ್​​ನಿಂದ ರೋಟೊವೇಟರ್ ಹೊಡೆಯುತ್ತಿದ್ದಾಗ ರೈತ ಬಸವರಾಜ ಧರಿಸಿದ್ದ ಲುಂಗಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ..ರೋಟೊವೇಟರ್​​ನಲ್ಲಿ ರೈತನ ಅರ್ಧ ಕಾಲುಗಳು ಕಟ್ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ..ಬಸವರಾಜನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.. ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಕಿ ತಗುಲಿ ಗುಡಿಸಲು ಭಸ್ಮ