Select Your Language

Notifications

webdunia
webdunia
webdunia
webdunia

ನಿಷೇಧದ ನಡುವೆ ದತ್ತಾತ್ರೇಯ ದರ್ಶನ ಪಡೆದ ಸಚಿವ

ನಿಷೇಧದ ನಡುವೆ ದತ್ತಾತ್ರೇಯ ದರ್ಶನ ಪಡೆದ ಸಚಿವ
ಕಲಬುರಗಿ , ಗುರುವಾರ, 2 ಜುಲೈ 2020 (16:00 IST)

ಕೋವಿಡ್ – 19 ತಡೆ ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ನಿಷೇಧದ ನಡುವೆ ಸಚಿವರೊಬ್ಬರು ದತ್ತಾತ್ರೇಯನ ದರ್ಶನ ಪಡೆದುಕೊಂಡಿದ್ದಾರೆ.


ಕಲಬುರಗಿ ಜಿಲ್ಲೆ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಪ್ರವೇಶ ನಿಷೇಧ ಹೇರಲಾಗಿದೆ. ಈ ನಡುವೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಜನರಿಗೆ ಪ್ರವೇಶ ನೀಡದ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಟೀಕೆ ಮಾಡುತ್ತಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಕ್ ಹಾಕಿಲ್ಲವೆಂದು ದಂಡ ವಿಧಿಸಿದ್ದಕ್ಕೆ ಬಿಬಿಎಂಪಿ ಅಧಿಕಾರಿಗೆ ಆವಾಜ್ ಹಾಕಿದ ಭೂಪ