Select Your Language

Notifications

webdunia
webdunia
webdunia
webdunia

ಹೆಂಡತಿ ಬೇಡ, ಮಗು ಬೇಕು ಎಂದವನಿಗೆ ಕೋರ್ಟ್ ಛೀಮಾರಿ

ಹೆಂಡತಿ ಬೇಡ, ಮಗು ಬೇಕು ಎಂದವನಿಗೆ ಕೋರ್ಟ್ ಛೀಮಾರಿ
ಬೆಂಗಳೂರು , ಶುಕ್ರವಾರ, 24 ಡಿಸೆಂಬರ್ 2021 (09:21 IST)
ಬೆಂಗಳೂರು: ಹೆಂಡತಿಯೊಂದಿಗೆ ವಿಚ್ಛೇದನವಾದ ಬಳಿಕ ಮಗುವನ್ನು ತನ್ನ ಸುಪರ್ದಿಗೇ ಒಪ್ಪಿಸಬೇಕೆಂದು ದಾವೆ ಹೂಡಿದ್ದ ವ್ಯಕ್ತಿಗೆ ಕೋರ್ಟ್ ಛೀಮಾರಿ ಹಾಕಿದೆ.

ಜಿಕೆ ಮೊಹಮ್ಮದ್ ಎಂಬಾತ ಪತ್ನಿಯಿಂದ ವಿಚ್ಛೇದನ ಪಡೆದಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ್ದ ಕೆಳಹಂತದ ಕೋರ್ಟ್ ಮಗನನ್ನು ತಾಯಿಯ ವಶಕ್ಕೆ ಒಪ್ಪಿಸಿತು. ತಿಂಗಳಲ್ಲಿ ಎರಡು ಬಾರಿ ಸೀಮಿತ ಅವಧಿಗೆ ಮಗನನ್ನು ನೋಡಲು ಅವಕಾಶ ನೀಡಿತ್ತು.

ಈ ತೀರ್ಪು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ. ಹೆಂಡತಿ ಬೇಡ ಮಗು ಮಾತ್ರ ಬೇಕು ಎಂದು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಛೀಮಾರಿ ಹಾಕಿದ ಕೋರ್ಟ್ ಪತ್ನಿಗೆ 50 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಬಾಲಕಿ ಮೇಲೆ 8 ಬಾರಿ ಇರಿದ ಪಾಪಿ