Select Your Language

Notifications

webdunia
webdunia
webdunia
webdunia

ಮದುವೆಗೆ ಮನೆಯವರ ವಿರೋಧ; ನವದಂಪತಿಗಳು ನೇಣಿಗೆ ಶರಣು

ಮದುವೆಗೆ ಮನೆಯವರ ವಿರೋಧ; ನವದಂಪತಿಗಳು ನೇಣಿಗೆ ಶರಣು
ಬೆಂಗಳೂರು , ಭಾನುವಾರ, 30 ಮೇ 2021 (09:08 IST)
ಬೆಂಗಳೂರು: ಪ್ರೀತಿಸಿ ಮದುವೆಯಾದ ಜೋಡಿಯೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೇರೋಹಳ್ಳಿಯಲ್ಲಿ ನಡೆದಿದೆ.

ಹರ್ಷಿತಾ ಹಾಗೂ ಪುನೀತ್ ಇಬ್ಬರೂ ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆಯಿರಲಿಲ್ಲ. ಮನೆಯವರ ಬೆದರಿಕೆಗೆ ಬೇಸತ್ತು ಹರ್ಷಿತಾ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಸ್ಪತ್ರೆಗೆ ಸಾಗಿಸುವಾಗ ಹರ್ಷಿತಾ ಸಾವನ್ನಪ್ಪಿದ್ದಳು.

ಇದರಿಂದ ಮನನೊಂದ ಪತಿ ಪುನೀತ್ ಮನೆಗೆ ಬಂದು ತಾನು ಕೂಡ ನೇಣಿಗೆ ಕೊರಳೊಡ್ಡಿದ್ದಾನೆ. ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ- ಸಾ.ರಾ.ಮಹೇಶ್