Select Your Language

Notifications

webdunia
webdunia
webdunia
webdunia

ದೂರು ನೀಡಲು ಬಂದ ವಿವಾಹಿತೆಯ ಮೇಲೆ ಕಾನ್ ಸ್ಟೇಬಲ್ ನಿಂದ ಮಾನಭಂಗ

ದೂರು ನೀಡಲು ಬಂದ ವಿವಾಹಿತೆಯ ಮೇಲೆ ಕಾನ್ ಸ್ಟೇಬಲ್ ನಿಂದ ಮಾನಭಂಗ
ಜೈಪುರ , ಶನಿವಾರ, 29 ಮೇ 2021 (11:48 IST)
ಜೈಪುರ : ಅತ್ಯಾಚಾರಕ್ಕೊಳಗಾದ ವಿವಾಹಿತ ಮಹಿಳೆಯೊಬ್ಬಳು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯ ಕರನ್ಸಿಂಗ್ ಪುರ ಪ್ರದೇಶದಲ್ಲಿ ನಡೆದಿದೆ.

ಪತಿಯ ವಿರುದ್ಧ ದೂರು ನೀಡಲು ಬಂದಾಗ ಕಾನ್ಸ್ ಸ್ಟೇಬಲ್ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ. ಇದರಿಂದ ನೊಂದ ಮಹಿಳೆ ವಿಡಿಯೋ ಮಾಡಿ ಮಾಹಿತಿ ಬಹಿರಂಗಪಡಿಸಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕಾನ್ ಸ್ಟೇಬಲ್ ಪರಾರಿಯಾಗಿದ್ದು, ಆತನನ್ನು ಅಮಾನತುಗೊಳಿಸಲಾಗಿದೆ, ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ