Select Your Language

Notifications

webdunia
webdunia
webdunia
webdunia

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ

Ram Mandir Prana Pratishpana

geetha

bangalore , ಸೋಮವಾರ, 22 ಜನವರಿ 2024 (14:22 IST)
ಬೆಂಗಳೂರು-ದೇಶದೆಲ್ಲಡೆ ಕೇಸರಿ ಕಲರವ ಎಲೆಲ್ಲೂ ರಾಮ್ ನಾಮ ಜಪ ಹಬ್ಬದ ಸಂಭ್ರಮ ಮನಮಾಡಿದೆ.ಸಿಲಿಕಾನ್ ಸಿಟಿಯಲ್ಲಿ ಕೇಸರಿ ಕಲರವ ಕಳೆಗಟ್ಟಿದೆ.ಮೈಸೂರ್ ಬ್ಯಾಂಕ್ ವೃತ್ತದಲ್ಲಿರುವ ಆಂಜೆನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.ನಾನಾ ಹೂಗಳಿಂದ ದೇವಸ್ಥಾನ ಅಲಂಕಾರ ಗೊಳಿಸಲಾಗಿದೆ.ಹೋಮ ಹವನಕ್ಕೆ ಬರದ ಸಿದ್ಧತೆ ನಡೆದಿದೆ.ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬಂದಿದೆ.

ಮೈಸೂರ್ ಬ್ಯಾಂಕ್ ವೃತ್ತದಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ.ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಇಪ್ಪತ್ತು ಅಡಿ ಎತ್ತರದ ರಾಮನ ಪ್ರತಿಮೆ ಇದ್ದು,ಭಜನೆ ಕಾರ್ಯಕ್ರಮ ಕೂಡ ನಡೆಸಲಾಗುತ್ತಿದೆ .ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪುಟ್ಟ ರಾಮ್ ಸೀತೆ ಬಂದಿದ್ದಾರೆ.ಎಲ್ಲೆಲ್ಲೂ  ಹಬ್ಬದ ಸಂಭ್ರಮ ಮೂಡಿದೆ.ಐತಿಹಾಸಿಕ ದಿನಕ್ಕಾಗಿ ಜನರು ಕಾಯುತ್ತಿದ್ದರು.ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ಮಾಜಿ ಮಾಜಿ ಶಾಸಕ ಆರ್, ವಿ ದೇವರಾಜ್ ದರ್ಶನ ಪಡೆದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಜನ್ಮಭೂಮಿ ಹೋರಾಟದಲ್ಲಿ ಹಲವರ ಪಾತ್ರವಿದೆ-ಮಾಜಿ ಸಿಎಂ ಬಿ.ಬೊಮ್ಮಾಯಿ