Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ಗೆ ಯಮನಾದ ಪೊಲೀಸ್

ಕೊರೊನಾ ವೈರಸ್ ಗೆ ಯಮನಾದ ಪೊಲೀಸ್
ಚಿಕ್ಕಮಗಳೂರು , ಸೋಮವಾರ, 27 ಏಪ್ರಿಲ್ 2020 (16:13 IST)
ಪೊಲೀಸರು ಯಮರಾಜನಾಗಿ ಕೊರೊನಾ ವೈರಸ್ ಸಂಹಾರ ಮಾಡಿ ಜನಮನ ಗೆದ್ದಿದ್ದಾರೆ.

ಕೊರೊನಾ ತಡೆಗೆ  ಸಾಕಷ್ಟು ಕ್ರಮಗಳನ್ನು ಕೈಗೊಂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಈಗ  ಒಂದು  ಹೆಜ್ಜೆ  ಮುಂದೆ ಹೋಗಿ  ಬೀದಿ ನಾಟಕ ಪ್ರದರ್ಶನ ಮಾಡಿ ಜಾಗೃತಿ  ಮೂಡಿಸಿದೆ.  
webdunia

ಬಾಳೆಹೊನ್ನೂರು  ಪೊಲೀಸರು   "ಮಾಡಲು ಕೊರೊನಾ ಸಂಹಾರ ಪಾಲಿಸಿ ಸಾಮಾಜಿಕ  ಅಂತರ " ಎಂಬ  ಬೀದಿ  ನಾಟಕ ಮಾಡಿದ್ದಾರೆ. 

ಪೊಲೀಸರೇ  ಯಮಧರ್ಮರಾಜ, ಮಂತ್ರಿ, ರಾಜನ  ವೇಷ ಧರಿಸಿ ಕೊರೊನಾ ತಡೆ ಬಗ್ಗೆ  ಜಾಗೃತಿ ಮೂಡಿಸಿದ್ದಾ ರೆ.  ಪೊಲೀಸರ  ಈ ಕೆಲಸನ್ನು  ಮಾಜಿ ದಕ್ಷ  ಪೊಲೀಸ್ ಅಧಿಕಾರಿ ವಿ ದಿ ಲೀಡರ್ಸ್ ಸಂಸ್ಥೆ ಸ್ಥಾಪಕ  ಕೆ. ಅಣ್ಣಾಮಲೈ ಮೆಚ್ಚಿಕೊಂಡು ಟ್ವಿಟ್ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತರ ಕೊರೊನಾ ಟೆಸ್ಟ್ ರಿಪೋರ್ಟ್ ನಲ್ಲಿ ಏನೇನಿದೆ?