Select Your Language

Notifications

webdunia
webdunia
webdunia
webdunia

ನಂದೀಶ್ ಸಾವಿಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಿಂದ ಪೊಲೀಸ್ ಠಾಣೆಯಲ್ಲಿ ದೂರು

ನಂದೀಶ್ ಸಾವಿಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರಿಂದ ಪೊಲೀಸ್ ಠಾಣೆಯಲ್ಲಿ ದೂರು
bangalore , ಬುಧವಾರ, 2 ನವೆಂಬರ್ 2022 (19:09 IST)
ಕೆಆರ್ ಪುರ ಇನ್ಸ್‌ಪೆಕ್ಟರ್ ಹೆಚ್ ಎಲ್  ನಂದೀಶ್ ಸಾವಾನಾಪ್ಪಿದ್ದು.ಅವರ ಸಾವು ದಿನೇ ದಿನೇ ರಾಜಕೀಯ ತಿರುವು ಪಡೆದುಕೊಳ್ತಿದೆ.ಇದರ ಬೆನ್ನೇಲೆ ಇದೀಗ ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಾಹಂರಿಂದ ಕೆಆರ್ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಲಂಚ ನೀಡಿ ಪೋಸ್ಟಿಂಗ್ ತೆಗೆದುಕೊಂಡಿದರು.ನಂತರ ಸಸ್ಪೆಂಡ್ ಆಗಿ ಒತ್ತಡಕ್ಕೆ ಸಿಲುಕಿ ಸಾವಾನಾಪ್ಪಿದ್ದಾರೆಂದು ಆರೋಪಿಸಿದರು. ಅಲ್ಲದೇ  ಇಬ್ಬರು ಸಚಿವರು, ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ದ ಟಿಜೆ ಅಬ್ರಹಾಂ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‍ನವರ 40% ಕಮೀಷನ್ ಆರೋಪ ಸುಳ್ಳು