Select Your Language

Notifications

webdunia
webdunia
webdunia
webdunia

ಗೋಲಿಬಾರ್ ಗೆ ಸಿಎಂ ಏನ್ EYE ವಿಟ್ನೆಸ್ಸಾ?

ಗೋಲಿಬಾರ್ ಗೆ ಸಿಎಂ ಏನ್ EYE ವಿಟ್ನೆಸ್ಸಾ?
ಮಂಗಳೂರು , ಮಂಗಳವಾರ, 24 ಡಿಸೆಂಬರ್ 2019 (20:36 IST)
ರಾಜ್ಯದಲ್ಲಿ ನಡೆದ ಗೋಲಿಬಾರ್ ಗೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಏನ್ ಐ ವಿಟ್ನೆಸ್ಸಾ?

ಹೀಗೊಂದು ಪ್ರಶ್ನೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆಯನ್ನು ಸಿಐಡಿಗೆ ತನಿಖೆಗೆ ಕೊಡೋಕೆ ಸಿಎಂ ಏನ್ ಐ ವಿಟ್ನೆಸ್ಸಾ? ಅಂತ ಕೇಳಿದ್ದಾರೆ.  

ಸಿಎಂ ಅವರೇ  ಪ್ರಕರಣದ ತನಿಖೆಗೆ ಸರ್ಟಿಫಿಕೇಟ್ ಕೊಡ್ತಾರೆ. ಸಿಎಂ ಅವರೇ ಪೊಲೀಸ್ರಿಗೆ ಸರ್ಟಿಫಿಕೇಟ್ ಕೊಡ್ತಾರೆ ಅಂತ ಟಾಂಟ್ ನೀಡಿದ್ರು.

ಫೈರಿಂಗ್ ಮಾಡಿರೋರು ಪೊಲೀಸ್ರು, ಸಿಐಡಿಯಲ್ಲಿ ತನಿಖೆ ಮಾಡಿರೋರು ಪೊಲೀಸ್ರೇ. ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿದ್ರು.

 

 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಗೋಲಿಬಾರ್ – ಬೆಚ್ಚಿ ಬೀಳಿಸೋ CCTV ವಿಡಿಯೋ