Publish Date: Sat, 03 Jun 2023 (18:54 IST)
Updated Date: Sat, 03 Jun 2023 (18:47 IST)
ಕನ್ನಡಿಗರ ನೆರವಿಗೆ ಸಿಎಂ ಸಿದ್ದರಾಮಯ್ಯ ಧಾವಿಸುತ್ತಿದ್ದಾರೆ.ಸಚಿವ ಸಂತೋಷ ಲಾಡ್ ಬೆನ್ನಲ್ಲೇ ಓಡಿಸ್ಸಾ ಗೆ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ.ಮೃತ ಕುಟುಂಬಗಳಿಗೆ ಪರಿಹಾರ ಘೋಷಣೆ ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ.ಗಾಯಳುಗಳಿಗೆ ಚಿಕಿತ್ಸೆ ವೆಚ್ಚ ಸಿಎಂ ಸಿದ್ದರಾಮಯ್ಯ ಸರ್ಕಾರ ಭರಿಸಲಿದೆ.ವಿಶೇಷ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಓಡಿಸ್ಸಾಗೆ ತೆರಳಿದ್ದಾರೆ.
geetha
Publish Date: Sat, 03 Jun 2023 (18:54 IST)
Updated Date: Sat, 03 Jun 2023 (18:47 IST)