Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ ಬಿಎಸ್ ವೈ

ಬೆಂಗಳೂರು
ಬೆಂಗಳೂರು , ಮಂಗಳವಾರ, 27 ಆಗಸ್ಟ್ 2019 (10:11 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಈಗಾಗಲೇ ರಚನೆಯಾಗಿದ್ದು, ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.




ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ 17 ಶಾಸಕರಿಗೆ ಕೊನೆಗೂ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದು, ಇದಕ್ಕೆ ರಾಜ್ಯಪಾಲರು ಅನುಮತಿ ಸೂಚಿಸಿದ್ದಾರೆ.

ನೂತನ ಸಚಿವರ ಖಾತೆಗಳ ಪಟ್ಟಿ ಹೀಗಿವೆ:

ಆರ್.ಅಶೋಕ್ - ಕಂದಾಯ ಖಾತೆ

ವಿ.ಸೋಮಣ್ಣ - ವಸತಿ, ನಗರಾಭಿವೃದ್ಧಿ ಖಾತೆ

ಬಸವರಾಜ್‌ ಬೊಮ್ಮಾಯಿ - ಗೃಹ ಖಾತೆ

ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಇಲಾಖೆ

ಜಗದೀಶ್ ಶೆಟ್ಟರ್ - ಬೃಹತ್ & ಮಧ್ಯಮ ಕೈಗಾರಿಕೆ

ಲಕ್ಷ್ಮಣ ಸವದಿ - ಸಾರಿಗೆ ಇಲಾಖೆ

ಸಿ.ಸಿ. ಪಾಟೀಲ್ - ಗಣಿ & ಭೂ ವಿಜ್ಞಾನ ಇಲಾಖೆ

ಸಿ.ಟಿ. ರವಿ - ಪ್ರವಾಸೋದ್ಯಮ ಇಲಾಖೆ

ಕೋಟ ಶ್ರೀನಿವಾಸ ಪೂಜಾರಿ - ಮೀನುಗಾರಿಕೆ, ಬಂದರು

ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ       

ಗೋವಿಂದ ಕಾರಜೋಳ - ಲೋಕೋಪಯೋಗಿ, ಸಮಾಜ ಕಲ್ಯಾಣ

ಡಾ. ಅಶ್ವತ್ಥ್‌ ನಾರಾಯಣ - ವೈದ್ಯಕೀಯ ಶಿಕ್ಷಣ & ಐಟಿ-ಬಿಟಿ

ಜೆ.ಸಿ. ಮಾಧುಸ್ವಾಮಿ - ಕಾನೂನು & ಸಂಸದೀಯ

ಬಿ. ಶ್ರೀರಾಮುಲು - ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ

ಸುರೇಶ್ ಕುಮಾರ್ - ಉನ್ನತ ಶಿಕ್ಷಣ

ಪ್ರಭು ಚೌಹಾಣ್‌ - ಪಶು ಸಂಗೋಪನಾ ಖಾತೆ

ಹೆಚ್. ನಾಗೇಶ್ - ಮುಜರಾಯಿ ಇಲಾಖೆ

Share this Story:

Follow Webdunia kannada

ಮುಂದಿನ ಸುದ್ದಿ

ಸಾನಿಯಾ ಮಿರ್ಜಾ ಪಾರ್ಟಿ ಕೊಟ್ಟಿದ್ಯಾರಿಗೆ?