Webdunia - Bharat's app for daily news and videos

Install App

ವಸಿಷ್ಠ ಕೋ- ಅಪರೇಟಿವ್ ಸೊಸೈಟಿ ಪ್ರಕರಣ ಸಿಐಡಿಗೆ ವರ್ಗಾವಣೆ

Webdunia
ಸೋಮವಾರ, 5 ಜುಲೈ 2021 (21:07 IST)
ಸಿಷ್ಠ ಕೋ-ಆಪರೇಟಿವ್ ಸೊಸೈಟಿ ಪ್ರಕರಣ ಸಿಐಡಿಗೆ ವರ್ಗಾಯಿ ಸುವಂತೆ ಹನುಮಂತನಗರ ಪೊಲೀಸ್  ಠಾಣೆಯ ಇನ್ಸ್ಪೆಕ್ಟರ್ ಪೊಲೀಸ್ ಆಯು ಕ್ತರಿಗೆ ಪತ್ರ ಬರೆದಿದ್ದಾರೆ.. ಬ್ಯಾಂಕ್ ನ 
ದಿನೇ ದಿನೇ ಸಾಕಷ್ಟು ದೂರುಗಳು ಬರ್ತಾ ಇವೆ..  ಇಲ್ಲಿವರೆಗೂ 70 ಕ್ಕೂ ಹೆಚ್ಚು ಜನ ದೂರು ಕೊಟ್ಟಿದ್ದಾರೆ..  ಬ್ಯಾಂಕ್ ನಲ್ಲಿ ಒಟ್ಟು 19 ಸಾವಿರ ಖಾತೆಗಳಿವೆ, ಸೊಸೈಟಿ ಅಧ್ಯಕ್ಷ ವೆಂಕಟನಾರಾಯಣ ಹಾಗೂ ಕೃಷ್ಣಪ್ರಸಾದ್ ಇಬ್ಬರಿಗೂ ನೀರೀಕ್ಷಣಾ ಜಾಮೀನು ಸಿಕ್ಕಿಲ್ಲ ಹೀಗಾಗಿ ಈ ತನಿಖೆಯನ್ನು ಸಿಐಡಿ ವರ್ಗಾಯಿಸುವಂತೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.. ಇನ್ನು ಅರೋಪಿಗಳಿಬ್ಬರು ಜಾಮೀನು ಸಿಕ್ಕ ನಂತರ ಹನುಮಂತನಗರ ಪೊಲೀಸ್ ಠಾಣೆಗೆ ಹಾಜರಾಗಿ
ತನಿಖಾಧಿಕಾರಿಗಳ ಮುಂದೆ ಹಣ ದುರ್ಬಳಕೆ ಮಾಡಿಲ್ಲ ಎಂದು ಸಮಜಾಯಿಸಿ ಕೊಟ್ಟಿದ್ದಾರೆ.. ಜೊತೆಗೆ
289 ಕೋಟಿ ಹಣವನ್ನು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಲಾಗಿದೆ.
ಅದರಲ್ಲಿ 254 ಕೋಟಿ ಸಾಲವನ್ನ ನೀಡಲಾಗಿದೆ ಎಂದು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments