Webdunia - Bharat's app for daily news and videos

Install App

ಎಲ್ಲೆಡೆ ವಿಶ್ವಸ್ತನ್ಯಪಾನದಿನ ಆಚರಣೆ- ಸ್ತನ್ಯಪಾನದ ಬಗ್ಗೆ ತಾಯಂದಿರರಿಗೆ ಅರಿವು

Webdunia
ಸೋಮವಾರ, 1 ಆಗಸ್ಟ್ 2022 (20:25 IST)
ಇಂದು ಎಲ್ಲೆಡೆ ವಿಶ್ವ ಸ್ತನ್ಯಪಾನ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸ್ತನ್ಯಪಾನ ಮಾಡುವುದರ ಮಹತ್ವ ಏನು ಎಂಬುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಸ್ತನ್ಯಪಾನದ ಮಹತ್ವದ ಜೊತೆಗೆ " ಹ್ಯೂಮನ್ ಮಿಲ್ಕ್ ಬ್ಯಾಂಕ್" ಮತ್ತು ಮಿಲ್ಕ್ ಬ್ಯಾಂಕ್ ಗೆ ಹಾಲು ದಾನ‌ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಆಸ್ಪತ್ರೆ ಮುಂದಾಗಿದೆ. 
 
 
ಕಳೆದ 5 ವರ್ಷದಿಂದ ಮಿಲ್ಕ್ ಬ್ಯಾಂಕ್ ನಲ್ಲಿ ಹಾಲನ್ನು ಶೇಖರಿಸಿ ಅಗತ್ಯ ಇರುವಂತಹವರಿಗೆ ಅದನ್ನು ನೀಡಲಾಗುತ್ತಿದೆ.ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ " ಹ್ಯೂಮನ್ ಮಿಲ್ಕ್ ಬ್ಯಾಂಕ್ " ಸಹ ಇದೆ.  ಇಲ್ಲಿ ತಾಯಿಯ ಎದೆಹಾಲನ್ನು ಸಂಗ್ರಹಿಸಿ ಒಂದು ದಿನ ಫ್ರಿಜ್ ನಲ್ಲಿ ಇರಿಸಿ ನಂತರ ಅದನ್ನು ಪರೀಕ್ಷೆ ಗೆ ಕಳುಹಿಸಿ ಇದು ಮಗುವಿಗೆ ನೀಡಲು ಯೋಗ್ಯ ಎಂದು ಪರೀಕ್ಷಾ ವರದಿ‌ ಬಂದ ನಂತರ ಅಗತ್ಯವಿರುವ ಶಿಶುವಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಬೇರೆ ಆಸ್ಪತ್ರೆಯಲ್ಲಿ ಇರುವಂತಹ ತಾಯಂದಿರು ಕೂಡ ಮಿಲ್ಕ್ ಬ್ಯಾಂಕ್ ಗೆ ಹಾಲನ್ನು ದಾನ ಮಾಡಲು ಆಸ್ಪತ್ರೆ ಅವಕಾಶ ನೀಡುತ್ತಿದೆ.
 
 ಒಮ್ಮೆ ಸಂಗ್ರಹಿಸಿದ ಹಾಲನ್ನು 6-8 ತಿಂಗಳುಗಳ ಕಾಲ ಉಪಯೋಗಿಸಲು ಅವಕಾಶವಿದೆ. ಕಳೆದ ೫ ವರ್ಷಗಳಿಂದ ಇಲ್ಲಿ ಹ್ಯೂಮನ್ ಮಿಲ್ಕ್ ಸಂಗ್ರಹಿಸಲಾಗುತ್ತಿದೆ. ಮಗು ಹುಟ್ಟಿದ ಮೊದಲ 7 ದಿನಗಳು ತಾಯಿಯ ಹಾಲು ಅತ್ಯಂತ ಮಹತ್ವದು. ಈ ಅವಧಿಯ ಹಾಲನ್ನು ಗೋಲ್ಡನ್ ಮಿಲ್ಕ್ ಎನ್ನಲಾಗುತ್ತದೆ. ಈ ಸಮಯದಲ್ಲಿ ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ ಅನ್ನು ಬ್ಯಾಂಕ್ ನಲ್ಲಿ ಸಂಗ್ರಹಿಸಿ ಅಗತ್ಯ ಇರುವಂತಹ ಮಗುವಿಗೆ ನೀಡಲಾಗುತ್ತದೆ. ಇದರಿಂದ ತಾಯಿಯ ಹಾಲಿನಿಂದ ದೂರ ಉಳಿದ ಮಕ್ಕಳಿಗೂ ಸಹ ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

MahakumbhMela: ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಅರ್ಚಕ 6 ತಿಂಗಳ ಬಳಿಕ ಪತ್ತೆ

Bengaluru: ಇಬ್ಬರು ಮಕ್ಕಳಿದ್ದರು ಮತ್ತೇ ಪ್ರೀತಿಯಲ್ಲಿ ಬಿದ್ದ ಮಹಿಳೆ, ಬದುಕು ದುರಂತ ಅಂತ್ಯ

B Dayanand: ಬಿ ದಯಾನಂದ್ ಎಷ್ಟು ಕರ್ತವ್ಯ ನಿಷ್ಠರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ

ಬಿಜೆಪಿ ನಾಯಕರಿಗೆ ಎರಡು ನಾಲಿಗೆ, ಗಳಿಗೆಗೊಂದು ಬಣ್ಣ: ಸಿಎಂ ಸಿದ್ದರಾಮಯ್ಯ

Indore murder: ಖತರ್ನಾಕ್ ಸೋನಮ್ ರಘುವಂಶಿ ಲವ್ವರ್ ಫೋಟೋ ರಿವೀಲ್: ಇವನಿಗಾಗಿ ಇಷ್ಟೆಲ್ಲಾ ಮಾಡಿದ್ಳಾ

ಮುಂದಿನ ಸುದ್ದಿ
Show comments