Select Your Language

Notifications

webdunia
webdunia
webdunia
webdunia

ಆಯುಧಪೂಜೆ ಮಾಡಬಾರದೆಂದು ನಿರ್ಧರಿಸಿರುವ ಬಿಎಂಟಿಸಿ ಬಸ್‌ ಡ್ರೈವರ್‌-ಕಂಡಕ್ಟರ್‌ ಗಳು. ಕಾರಣವೇನು ಗೊತ್ತಾ?

ಆಯುಧಪೂಜೆ ಮಾಡಬಾರದೆಂದು ನಿರ್ಧರಿಸಿರುವ ಬಿಎಂಟಿಸಿ ಬಸ್‌ ಡ್ರೈವರ್‌-ಕಂಡಕ್ಟರ್‌ ಗಳು. ಕಾರಣವೇನು ಗೊತ್ತಾ?
ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2019 (11:21 IST)
ಬೆಂಗಳೂರು : ಇಂದು ನಾಡಿನಾದ್ಯಂತ ಜನರು ಆಯುಧಪೂಜೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ, ಬಿಎಂಟಿಸಿ ಬಸ್‌ ಡ್ರೈವರ್‌-ಕಂಡಕ್ಟರ್‌ ಗಳು ಆಯುಧಪೂಜೆ ಆಚರಿಸಬಾರದೆಂದು ನಿರ್ಧರಿಸಿದ್ದಾರೆ.






ಇದಕ್ಕೆ ಕಾರಣವೆನೆಂದರೆ ಅಧಿಕಾರಿ ವರ್ಗದವರಿಗೆ ಈ ತಿಂಗಳ 1 ನೇ ತಾರೀಖಿನಂದೇ ವೇತನ ನೀಡಲಾಗಿದೆ. ಆದರೆ ಡ್ರೈವರ್‌-ಕಂಡಕ್ಟರ್‌ಗಳಿಗೆ ಇನ್ನೂ ಈ ತಿಂಗಳ ಸಂಬಳವನ್ನು ನೀಡಿಲ್ಲ.


ಇದರಿಂದ ಬೇಸರಗೊಂಡ ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಆಯುಧ ಪೂಜೆ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ