Webdunia - Bharat's app for daily news and videos

Install App

ಎರಡನೇ ಹಂತದ ಕಾಮಗಾರಿ 2028 ರ ಒಳಗೆ ಪೂರ್ಣ-ಬಿ ಎಂ ಆರ್ ಸಿ ಎಲ್

Webdunia
ಗುರುವಾರ, 6 ಅಕ್ಟೋಬರ್ 2022 (20:34 IST)
ನಮ್ಮ ಮಹಾನಗರದ ಎರಡನೇ ಕಾಮಗಾರಿ ಹಂತ ಹಂತವಾಗಿ ಮುನ್ನುಗ್ಗುತ್ತಿದೆ .ಎರಡನೇ ಹಂತದ ಹಂತ-3 ಕಾಮಗಾರಿಯು ಪ್ರಗತಿಯಲ್ಲಿದೆ.2015 ರಿಂದ ಕೈಗೆತ್ತಿಗೊಂಡಿರೋ ಕಾಮಗಾರಿಯಲ್ಲಿ ಸಾಕಷ್ಟು ತಂತ್ರಜ್ಞಾನ ಬಳಕೆಯಾಗಿದೆ.ಬೆಂಗಳೂರು ಸುತ್ತುವರೆದಿರುವಂತೆ 105.5 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.ಫೇಸ್ -3 ರಲ್ಲಿ 44.65 ಕಿ.ಮೀ.ಆರ್.ಡಿ. ಮಾಡಿಕೊಂಡಿದೆ. ವಿಶೇಷವಾದ ಮೆಟ್ರೋ ಲೈನ್ ಡಿ ಪಿ ಆರ್ ನಮ್ಮ ಮೆಟ್ರೋದಲ್ಲಿರಲಿದೆ ಎಂದು ಬಿಎಂ ಆರ್ ಸಿ ಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದೆ.
 
ಏನದು ವಿಶೇಷ ತಂತ್ರಜ್ಞಾನ- ಹೇಗಿರಲಿದೆ ಗೊತ್ತಾ ಆ ನಿಲ್ದಾಣ...?
 
ಜೆ.ಪಿ ನಗರದಿಂದ ಹೆಬ್ಬಾಳ ಮಾರ್ಗವಾಗಿ ಫೇಸ್-3 ಲೈನ್ ನಿರ್ಮಾಣವಾಗಿದೆ.ಹೆಬ್ಬಾಳದಿಂದ ಜೆಪಿ ನಗರದ ನಡುವೆ ಮತ್ತೊಂದು ಮೆಟ್ರೋ ಮಾರ್ಗವಿದೆ.ಯಶವಂತಪುರ ಬಳಿ ದಾಟಿದ್ದಕ್ಕೆ ಫೇಸ್ -3 ಲೈನ್ ಗೆ ಗ್ರೀನ್ ಲೈನ್ ಅಡ್ಡಿಯಾಗಿದೆ.ಇದೇ ಜಾಗದಲ್ಲಿ ತಂತ್ರಜ್ಞಾನದ ಮೂಲಕ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಲೇ ಸಂಚಾರ ನಡೆಸುತ್ತಿರುವ ಗ್ರೀನ್ ಲೈನ್ ನಡುವೆ ಫೇಸ್ -3 ಲೈನ್ ಅಟ್ಯಾಚ್ ಮಾಡಲಾಗಿದೆ.
 
ವರ್ಟಿಕಲ್ ಆಧಾರದಲ್ಲಿ ಮೆಟ್ರೋ ಮೆಟ್ರೋ ಕಾಮಗಾರಿಯು ಒಂದು ಲೈನ್ ಅಂತ್ಯವಾಗುತ್ತಿದ್ದಂತೆ ಎತ್ತರದ ಮಾರ್ಗವಾಗಿ ಮತ್ತೊಂದು ಟ್ರೈನ್ ಪ್ರತ್ಯೇಕ ಕೋಟಿ ಕೋಟಿ ರೂ. ಗುರಿಯನ್ನ BMRCL ಹೊಂದಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಬ್ಬಾಳ ಫ್ಲೈ ಓವರ್ ಉದ್ಘಾಟನೆ ವೇಳೆಯೇ ಟ್ರಾಫಿಕ್ ಜಾಮ್: ತೇಜಸ್ವಿ ಸೂರ್ಯ ಅಸಮಾಧಾನ

ಮಹಾಮಳೆಗೆ ಮುಂಬೈ ತತ್ತರ: ಜನಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಧರ್ಮಸ್ಥಳ ಮಾಸ್ಕ್ ಮ್ಯಾನ್ ಮುಖವಾಡ ಕಳಚಿಬಿತ್ತು: ಇಷ್ಟು ದಿನದ ಶೋಧಕ್ಕೆ ಬಿಗ್ ಟ್ವಿಸ್ಟ್

ಧರ್ಮಸ್ಥಳ ಕೇಸ್ ಗೆ ಮಹತ್ವದ ತಿರುವು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ಸಾಧ್ಯತೆ

ಧರ್ಮಸ್ಥಳ ಗೊಂದಲಕ್ಕೆ ಇಂದೇ ತೆರೆ: ವಿಜಯೇಂದ್ರ ವಿಶ್ವಾಸ

ಮುಂದಿನ ಸುದ್ದಿ
Show comments