Select Your Language

Notifications

webdunia
webdunia
webdunia
webdunia

ಬಿಜೆಪಿಗೆ ನಮ್ಮ ವಿರುದ್ಧ ನೇರವಾಗಿ ನಿಂತು ಗೆಲ್ಲುವ ಗಂಡಸ್ತನ ಇಲ್ಲಾ...!

ಬಿಜೆಪಿಗೆ ನಮ್ಮ ವಿರುದ್ಧ ನೇರವಾಗಿ ನಿಂತು ಗೆಲ್ಲುವ ಗಂಡಸ್ತನ ಇಲ್ಲಾ...!
bangalore , ಶುಕ್ರವಾರ, 9 ಡಿಸೆಂಬರ್ 2022 (19:03 IST)
ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಕಾಂಗ್ರೆಸ್ ಮುಖಂಡ ಮನೋಹರ್ ಪ್ರತಿಕ್ರಿಯಿಸಿದ್ದು.ಕಳೆದ ಬೆಂಗಳೂರು ಸಿಸಿಬಿ ಅಧಿಕಾರಿಗಳು ರೌಡಿಗಳ ಮನೆ ರೇಡ್ ಮಾಡಿದ್ರು.ಯಾರು ತಲೆ‌ಮರೆಸಿಕೊಂಡಿದ್ದಾರೆ ಅಂತ ಹೇಳಿದ್ರೋ ಅವರು ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡಿದ್ರು.ಬಿಜೆಪಿ ಮೇಲೆ ಬಂದಿರುವ ರೌಡಿ ಪಟ್ಟದ ಆರೋಪವನ್ನ ಕಾಂಗ್ರೆಸ್ ಮೇಲೆ ಆರೋಪ ಮಾಡ್ತಾ ಇದ್ದಾರೆ.ಈ ಬಗ್ಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದೇವೆ
 
ಈ ಬಗ್ಗೆ ತನಿಖೆಗೆ ಕೇಂದ್ರ ವಿಭಾಗ ಡಿಸಿಪಿಗೆ ತನಿಖೆಗೆ ಸೂಚಿಸಿದ್ದಾರೆ.ಬಿಜೆಪಿಯವರೆ ಈ ಅಕೌಂಟ್ ಗಳ ಮೂಲಕ ಕುತಂತ್ರ ಮಾಡಿದ್ದಾರೆ.ಬಿಜೆಪಿಗೆ ನಮ್ಮ ವಿರುದ್ಧ ನೇರವಾಗಿ ನಿಂತು ಗೆಲ್ಲುವ ಗಂಡಸ್ತನ ಇಲ್ಲಾ.ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ದ ಕ್ರಮ ಆಗಬೇಕು ಎಂದು ಕಾಂಗ್ರೆಸ್ ‌ಮುಖಂಡ ಮನೋಹರ್ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್.ವಿಶ್ವನಾಥ ಅವರನ್ನು ಹಾಡಿ ಹೊಗಳಿದ ಡಿಕೆಶಿ