Select Your Language

Notifications

webdunia
webdunia
webdunia
webdunia

ಮುನಿರತ್ನ ವಿರುದ್ದ ಕ್ಷೇತ್ರದ ಗಲ್ಲಿ‌ಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ಗಳು

ಮುನಿರತ್ನ ವಿರುದ್ದ ಕ್ಷೇತ್ರದ ಗಲ್ಲಿ‌ಗಲ್ಲಿಗಳಲ್ಲಿ ರಾರಾಜಿಸುತ್ತಿರುವ ಪೋಸ್ಟರ್ ಗಳು
bangalore , ಶುಕ್ರವಾರ, 9 ಡಿಸೆಂಬರ್ 2022 (14:16 IST)
RRನಗರದಲ್ಲಿ ಪೋಸ್ಟರ್ ಅಭಿಯಾನ ಮುಂದುವರೆದಿದೆ.ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ಅಭಿಯಾನ ನಿನ್ನೆಯಿಂದ ಶುರುವಾಗಿದ್ದು ,ಇಂದು ಕೂಡ ಅಭಿಯಾನ ಮುಂದುವರೆಸಿದ್ದಾರೆ.೧೦ಸಾವಿರ ಕೋಟಿ ಅನುದಾನ ತೋರಿಸುವಂತೆ ಸವಾಲ್ ಹಾಕಿದ್ದು,೧೦ಸಾವಿರ ಕೋಟಿ ಕಾಮಗಾರಿ ತೋರಿಸುವಂತೆ ಒತ್ತಾಯ ಮಾಡಿದ್ದಾರೆ.ಕಾಮಗಾರಿ ತೋರಿಸಿದರೆ ಉಡುಗೊರೆ ನೀಡುವ ಅಮಿಷ ವೊಡ್ಡಿದ್ದಾರೆ.ಕ್ಷೇತ್ರದ ಗಲ್ಲಿ‌ಗಲ್ಲಿಗಳಲ್ಲಿ ಪೋಸ್ಟರ್  ರಾರಾಜಿಸುತ್ತಿದ್ದು,ನಿನ್ನೆಯೂ ಶಾಸಕರ ಕಚೇರಿ,ವಿವಿಧೆಡೆ ಪೋಸ್ಟರ್ ಅಂಟಿಸಿದನ್ನ ಸಚಿವರ ಬೆಂಬಲಿಗರು ತೆರವು ಮಾಡಿದ್ದರು.ಇಂದು ಹಲವೆಡೆ ಅನಾಮಿಕರು ಪೋಸ್ಟರ್ ಅಂಟಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಂದ ಹಳೆ ಅಸ್ತ್ರ ಪ್ರಯೋಗ ..!