Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಕೊಡೋ ದುಡ್ಡು ಪಡೆದು ಕಾಂಗ್ರೆಸ್ ಗೆ ವೋಟ್ ಹಾಕಿ ಎಂದ ಅಭ್ಯರ್ಥಿ

ಬಿಜೆಪಿಯವರು ಕೊಡೋ ದುಡ್ಡು ಪಡೆದು ಕಾಂಗ್ರೆಸ್ ಗೆ ವೋಟ್ ಹಾಕಿ ಎಂದ ಅಭ್ಯರ್ಥಿ
ಮಂಡ್ಯ , ಸೋಮವಾರ, 25 ನವೆಂಬರ್ 2019 (19:13 IST)
ಮತದಾರರಿಗೆ ಬಿಜೆಪಿಯವರು ಬಾಡೂಟ, ಸೀರೆಗಳನ್ನು ಹಂಚುತ್ತಿದ್ದಾರೆ. ಹೀಗಂತ ಕೈ ಪಡೆ ಅಭ್ಯರ್ಥಿ ಆರೋಪ ಮಾಡಿದ್ದಾರೆ.

ಎರಡು ಬಾರಿ ಶಾಸಕನಾಗಿದ್ದಾಗ ಮಾಡಿರೋ ಅಭಿವೃದ್ಧಿ ನೋಡಿ ನನಗೆ ಮತ ಹಾಕಿ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ
ಕೆ. ಬಿ. ಚಂದ್ರಶೇಖರ್  ಮನವಿ ಮಾಡಿದ್ದಾರೆ.

ಮಂಡ್ಯದ ಕಸಬಾ ಮತ್ತು  ಕಿಕ್ಕೇರಿ ಹೋಬಳಿಯ ಮಾಕವಳ್ಳಿ, ಬಂಡಿಹೊಳೆ, ಚೌಡೇನಹಳ್ಳಿ, ಐಕನಹಳ್ಳಿ ಮೊದಲಾದೆಡೆ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ರು.

ಮಂಡ್ಯದ ಕೆ.ಆರ್. ಪೇಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆಬಿ ಚಂದ್ರಶೇಖರ್ ಬಿರುಸಿನ ಪ್ರಚಾರ ನಡೆಸಿದ್ರು.

ಬಿಜೆಪಿಯವರ ದುಡ್ಡು ಹಾಗೂ ಪ್ರತಿಯೊಂದನ್ನೂ ಪಡೆದುಕೊಳ್ಳಿ. ಆದರೆ ಮತವನ್ನು ಕಾಂಗ್ರೆಸ್ ಹಾಕಿ ಎಂದು ಕೋರಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪರ ಶೂ ಕೈಯಲ್ಲಿ ಹಿಡಿದ್ರಾ ಆನಂದ ಸಿಂಗ್?