Webdunia - Bharat's app for daily news and videos

Install App

ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿ

Webdunia
ಬುಧವಾರ, 2 ಮೇ 2018 (13:26 IST)
ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈದ್ರಾಬಾದ್ ಕನಾ೯ಟಕದ ವಾಲ್ಮೀಕಿ ಸಮುದಾಯ ತೊಡೆ ತಟ್ಟಿದೆ. 
ನಿನ್ನೆ ರಾತ್ರಿ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಿದ ಹೈದ್ರಾಬಾದ್ ಕನಾ೯ಟಕದ  6  ಜಿಲ್ಲೆಗಳ ತಂಡಗಳು, ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಸಲು ರಾಮುಲು ಪರ ಪ್ರಚಾರಕ್ಕೆ ಆಗಮಿಸಿವೆ. ಹೈ-ಕ ವಾಲ್ಮೀಕಿ ಸಮುದಾಯದ  ವಿಭಾಗೀಯ  ಅಧ್ಯಕ್ಷ ನಂದಕುಮಾರ ಪಾಟೀಲ, ಕಾಯ೯ದಶಿ೯ ರಘುವೀರ ನಾಯಕ್ , ಯಾದಗಿರಿ ಜಿಲ್ಲಾದ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6 ಜಿಲ್ಲೆಗಳ ಪದಾಧಿಕಾರಿಗಳ ತಂಡಗಳು ಹೈದರಾಬಾದ್ ಕನಾ೯ಟಕದ ರಾಯಚೂರು, ಯಾದಗಿರ, ಕಲಬುಗಿ೯, ಕೊಪ್ಪಳ, ಬೀದರ, ಬಳ್ಳಾರಿ ಜಿಲ್ಲೆಗಳಿಂದ 100 ಕ್ಕೂ ಅಧಿಕ ಜನರ ತಂಡ ಬದಾಮಿಗೆ ಆಗಮಿಸಿದೆ. 
 
ಬಾದಾಮಿ, ಗುಳೇದಗುಡ್ಡ, ಶಿವಯೋಗಿ ಮಂದಿರದಲ್ಲಿ ಬೀಡು ಬಿಟ್ಟಿರುವ ತಂಡಗಳು. ಇಂದಿನಿಂದ ನಿರಂತರ 3 ದಿನಗಳ ಕಾಲ ಸಿಎಂ ವಿರುದ್ಧ ಪ್ರಚಾರಕ್ಕೆ ಇಳಿಯಲಿವೆ. ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ ಸಿಎಂ ವಿರುದ್ಧ ಗರಂ ಆಗಿರೋ ನಾಯಕರು.ಇದರಿಂದಾಗಿ ಬಾದಾಮಿ ಮತಕ್ಷೇತ್ರದ ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಬಂದಿದ್ದ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ತಂತ್ರ ಬುಡಮೇಲಾದಂತಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments