Webdunia - Bharat's app for daily news and videos

Install App

ಎಂ ಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

Webdunia
ಶನಿವಾರ, 25 ಫೆಬ್ರವರಿ 2023 (18:00 IST)
ಸಿಲಿಕಾನ್ ಸಿಟಿಯಲ್ಲಿ ಸೆಕೆಂಡ್ ಹ್ಯಾಂಡ್ ಶೋ ರೂಮ್ ನಲ್ಲಿ ಕಾರು ಖರೀದಿ ಮಾಡೋ ಮುನ್ನ ಸ್ವಲ್ಪ ಏಮಾರಿದ್ರು ನಿಮ್ಮ ಕತೆ ಮೂಗಿತು. ಯಾವೂದೋ‌ ಕಾರುಗಳಿಗೆ ಇನ್ಯಾವ್ದೋ ನಂಬರ್ ಹಾಕಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಾರೆ.
 
ಎಸ್ ಎಂ ಎಲ್ ಸಿ ಬೋಜೆಗೌಡರ ಕಾರು ಸೆಕೆಂಡ್ ಹ್ಯಾಂಡ್ ಶೋರ್ ನಲ್ಲಿ ನಿಂತಿರೋದನ್ನ ನೋಡಿ ಬೋಜೇಗೌಡರ ಪಿಎ ಕ್ವೀನ್ಸ್ ರಸ್ತೆಯಲ್ಲಿರೋ ಐ ಕಾರ್ಸ್ ಸ್ಟುಡಿಯೋ  ಒಳಗೆ ಹೋಗಿದ್ದಾರೆ.  ಅಂದಹಾಗೆ ಈ ಶೋ ರೂಮ್ ಇರೋದು ಕೂಡ ಕಾಂಗ್ರೆಸ್ ಭವನದ ಪಕ್ಕದಲ್ಲೆ. ಇನ್ನು ಓಳಗೋಗಿ ಕಾರಿನ ಬಗ್ಗೆ ವಿಚಾರಿಸಿದಾ ಹು ಸಾರ್ ಸೇಲ್ ಗಿದೆ ನಿಮಗೆ ಬೇಕಿತ್ತಾ ಟ್ರೈಯಲ್ ನೋಡ್ತಿರಾ ಅಂತ  ಶೋ ರೂಮ್ ನವರು ಕೇಳ್ತಿದ್ರೆ ಶಾಕ್ ಶಾಸಕರ ಪಿಎ ಹು ಸಾರ್ ಡಾಕ್ಯುಮೆಂಟ್ ಪಕ್ಕಾ ಇದ್ಯಾ ಅಂತ ಕೇಳಿ ಆರ್ ಸಿ ಕಾರ್ಡ್ ನೋಡಿದ್ದಾರೆ. ಅಚ್ಚರಿ ಏನಂದ್ರೆ ಆರ್ ಸಿ ಕೂಡ ಬೋಜೇಗೌಡರ ಹೆಸ್ರಲ್ಲೆ ಇತ್ತಂತೆ ತಕ್ಷಣ ಬೋಜೇಗೌಡರಿಗೆ ಕಾಲ್ ಮಾಡಿ ಸಾಹೇಬ್ರೆ ‌ನಿಮ್ಮ ಕಾರ್ ಸೇಲ್ ಮಾಡಿದ್ರ ಅಂತ ಕೇಳಿದ್ದಾರೆ. ಅದಕ್ಕೆ ಬೋಜೇಗೌಡರು ನಾನ್ ಯಾಕ್ ಸೇಲ್ ಮಾಡ್ಲಿ ಕಾರ್ ಇಲ್ಲೆ ಇದೆ ಅಂತ ಹೇಳಿದ್ದಾರೆ.
 
ಇತ್ತ ಶೋರೂಮ್ ನಲ್ಲಿ ನಿಮ್ಮ‌ನಂಬರಿನ ಕಾರ್ ಇದೇ ಸಾರ್ ಅಂತ ವಿಷಯ ಮುಟ್ಟಿಸಿ ಸೀದಾ ಹೋಗಿ ಹೈಗ್ರೌಂಡ್ ಠಾಣೆಗೆ  ದೂರು ನೀಡಿದ್ದಾರೆ. ‌ಇನ್ನು ದೂರಿನ್ವಯ ಹೈಗ್ರೌಂಡ್ ಪೊಲೀಸ್ರು ಐ ಕಾರ್ ಸ್ಟುಡಿಯೋ ಮಾಲಿಕ ಇಮ್ರಾನ್ ನ ಜೊತೆಗೆ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. 
 
ಇತ್ತ ಇಮ್ರಾನ್ ಸರ್ ನನಗೆ ಬೇರೆಯವರು ಕಾರು ಕೊಟ್ಟಿದ್ದಾರೆ ಅಂತ ಹೇಳ್ತಿದ್ದು ಅವರ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments