Webdunia - Bharat's app for daily news and videos

Install App

BWSSB, BBMP ನಿರ್ಲಕ್ಷ್ಯದಿಂದ ಜನರಿಗೆ ಕಂಟಕ

Webdunia
ಶನಿವಾರ, 25 ಫೆಬ್ರವರಿ 2023 (14:55 IST)
ಪೈಪ್ ಲೈನ್ ಗೆ ರಸ್ತೆ ಹಗೆದು ಟಾರ್ ಹಾಕದೇ ಬಿಟ್ಟ ಜಲಮಂಡಳಿ ವಿರುದ್ಧ ಜನರ ಆಕ್ರೋಶ ಹೊರಹಾಕಿದ್ದಾರೆ.ರಸ್ತೆಗೆ ಟಾರ್ ಹಾಕಿಸಿ ಅಂದ್ರು ಪಾಲಿಕೆ ಕ್ಯಾರೇ ಅಂದಿಲ್ಲ. ಪಾಲಿಕೆ ರಸ್ತೆ ಅಗೆದು ಟಾರ್ ಹಾಕದಿದ್ದರಿಂದ ನಿವಾಸಿಗಳಿಗೆ ಸಮಸ್ಯೆಯಾಗಿದೆ.
 
ಸುಂಕೇನಹಳ್ಳಿ ವಾರ್ಡ್ ನಂ.142 ನಲ್ಲಿರೋ 1 ಕಿ.ಮೀ ಉದ್ದದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಚರಂಡಿ ಸ್ಲ್ಯಾಬ್ ಗಳನ್ನ  ಸಿಬ್ಬಂದಿ ಎಸೆದಿದ್ದಾರೆ.ಚರಂಡಿ ಸ್ಲ್ಯಾಬ್ ಬಳಿ ಎಡವಿ ಹಿರಿಯ ನಾಗರೀಕರು ಬೀಳ್ತಿದ್ದಾರೆ.ಈ ಕಿತ್ತೋದ ರಸ್ತೆ ವಾಹನ ಸವಾರರಿಗೂ ಕಂಟಕವಾಗಿದೆ.ಧೂಳಿನಿಂದ ಏರಿಯಾದ ಜನರಿಗೆ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ.ಪ್ರತಿದಿನ ರಸ್ತೆಗೆ ನೀರು ಹಾಕಿ ನಿವಾಸಿಗಳು ಧೂಳು ನಿಯಂತ್ರಿಸುತ್ತಿದ್ದಾರೆ.ಅಧಿಕಾರಿಗಳು, ಶಾಸಕರ ಗಮನಕ್ಕೆ ತಂದ್ರೂ ಯೂಸ್ ಮಾತ್ರ ಆಗಿಲ್ಲ.6 ತಿಂಗಳಿನಿಂದ ಇಲ್ಲಿನ ಜನರದ್ದು ಇದೇ ಗೋಳಾಗಿದೆ.ರಸ್ತೆಗೆ ಟಾರ್ ಹಾಕಿಸಿ ಅಂತಾ  ನಿವಾಸಿಗಳು ಮನವಿ ಮಾಡಿದ್ದಾರೆ.ಅಲ್ಲದೇ BWSSB, BBMP
ಇಲಾಖೆಯ ನಿರ್ಲಕ್ಷ್ಯಕ್ಕೆ ಹನುಮಂತ ನಗರ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

ಕೆಆರ್ ಎಸ್ ಡ್ಯಾಮ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದ ಸಚಿವ ಮಹದೇವಪ್ಪ: ಅಂಕಿ ಅಂಶ ಏನು ಹೇಳುತ್ತದೆ

ಧರ್ಮಸ್ಥಳದಲ್ಲಿ ವಿರಾಮದ ಬಳಿಕ ಇಂದು ಹೇಗಿರಲಿದೆ ಆಪರೇಷನ್ ಅಸ್ಥಿಪಂಜರ

ಶ್ರೀಮಂತನಾಗಿದ್ದರೂ ಜೈಲಲ್ಲಿ ಹೇಗಿದ್ದಾರೆ ಪ್ರಜ್ವಲ್ ರೇವಣ್ಣ

Karnataka Weather: ಈ ವಾರ ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ

ಮುಂದಿನ ಸುದ್ದಿ
Show comments