Webdunia - Bharat's app for daily news and videos

Install App

ಕದ್ದ ಚಿನ್ನವನ್ನ ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್ ಆಗ್ತಿದ್ದ ಕಳ್ಳನ ಬಂಧನ

Webdunia
ಮಂಗಳವಾರ, 21 ನವೆಂಬರ್ 2023 (15:22 IST)
ನಗರದ ಗೋವಿಂದರಾಜನಗರ ಪೊಲೀಸರು ವಿಚಾರಣೆ  ನಡೆಸಿದಾಗ ಖತರ್ನಾಕ್ ಕಾರ್ತಿಕ್ ಬುದ್ದಿವಂತಿಕೆ ಕಂಡುಹಿಡಿಯಲಾಗಿದೆ.ಡಬಲ್ ಸೈಟ್ ಇರೋ ಮನೆಗಳನ್ನ ಖದೀಮ ಟಾರ್ಗೇಟ್ ಮಾಡ್ತಿದ್ದನಂತೆ,ಕದ್ದ ಚಿನ್ನವನ್ನ ಮಣ್ಣಿನಲ್ಲಿ ಹೂತಿಟ್ಟು ಎಸ್ಕೇಪ್ ಆಗ್ತಿದ್ದ,ರೈಲ್ವೇ ಕಾಲೋನಿಯಲ್ಲಿ ಮಣ್ಣಿನ ಲ್ಲಿ ಚಿನ್ನ ಹೂತಿಟ್ಟಿದ್ದ ಅದನ್ನ ಗೋವಿಂದರಾಜನಗರ ಪೊಲೀಸರು ಹೊರತೆಗೆಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಗೋವಾದ ಕೆಸಿನೋದಲ್ಲಿ ಗರ್ಲ್ ಫ್ರೆಂಡ್ ಜೊತೆ ಕೆಸಿನೋದಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದ.ಈಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments