Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ವಿಧಾನಸಭೆ ಟಿಕೇಟ್ ಗೆ ಪೈಟ್ ...!

ಕಾಂಗ್ರೆಸ್‌ ನಾಯಕರಲ್ಲಿ ಮುಸುಕಿನ ವಿಧಾನಸಭೆ ಟಿಕೇಟ್ ಗೆ ಪೈಟ್ ...!
bangalore , ಶನಿವಾರ, 28 ಜನವರಿ 2023 (15:19 IST)
ಟಿಕೇಟ್ ಘೋಷಣೆಗೂ ಮುನ್ನ ನಾವೇ ಅಭ್ಯರ್ಥಿ ಎಂದು ಕೈ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ.ರಾಜಾಜಿನಗರದಲ್ಲಿ ಕೈ ನಾಯಕರುಬಪ್ರಚಾರ ನಡೆಸುತ್ತಿದ್ದು,ಕಾಂಗ್ರೆಸ್‌ ನಿಂದ ಟಿಕೇಟ್ ಗಾಗಿ 5 ಜನ ಟಿಕೇಟ್ ಆಕಾಂಕ್ಷೀಗಳು ಫೈಟ್ ನಡೆಸುತ್ತಿದ್ದಾರೆ.ಎಂಎಲ್ ಸಿ ಪುಟ್ಟಣ್ಣ,ಬಿಬಿಎಂಪಿ ಮಾಜಿ ಉಪಮೇಯರ್ ಪುಟ್ಟರಾಜು,ಸಾರಾ ಗೋವಿಂದ್,ಎಸ್.ನಾರಾಯಣ್,ಎಸ್ ಮನೋಹರ್ ನಿಂದ ನನಗೆ ಒಂದು ಭಾರಿ ಅವಕಾಶ ಕೊಡಿ ಎಂದು ಪೊಸ್ಟರ್ ಹಿಡಿದು ಪ್ರಚಾರ ಮಾಡ್ತಿದ್ದಾರೆ.
 
ಇನ್ನೂ ನಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ಡಿಕೆಶಿ ಹೇಳಿದ್ದು,ಈಗಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅಧ್ಯಕ್ಷರ ಮಾತಿಗೆ ಡೊಂಟ್ ಕೇರ್ ಎನ್ನುತ್ತಿದ್ದಾರೆ.ಎಸ್ ಮನೋಹರ್ ಮೇಲೆ ಡಿಕೆಶಿ  ಕ್ರಮ ಕೈಗೊಳ್ತಾರಾ ? ಎಂಬುದು ಕಾದು ನೋಡಬೇಕಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಚರ್ಚೆಗೆ ಗ್ರಾಸವಾಗಲಿದೆ ಪ್ರತ್ಯೇಕ ಲಿಂಗಾಯತ ಧರ್ಮ