Select Your Language

Notifications

webdunia
webdunia
webdunia
webdunia

ಹಾಡಹಗಲೇ ಒಂಟಿ ಮನೆಗೆ ನುಗ್ಗಲು ಯತ್ನಿಸಿದ ಆರೋಪಿಯ ಬಂಧನ

ಹಾಡಹಗಲೇ ಒಂಟಿ ಮನೆಗೆ ನುಗ್ಗಲು ಯತ್ನಿಸಿದ ಆರೋಪಿಯ ಬಂಧನ
bangalore , ಸೋಮವಾರ, 31 ಜನವರಿ 2022 (20:16 IST)
ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದಲ್ಲಿ ಆತಂಕಕಾರಿ ಘಟನೆ..ಮನೆಯಲ್ಲಿ ಮಹಿಳೆ ಮಕ್ಕಳು ಇದ್ದ ಸಂದರ್ಭ ಕಾಂಪೌಂಡ್ ಹಾರಿ  ಮನೆಯೊಳಗೆ ನುಗ್ಗಲು ಯತ್ನಿಸಿದ ಆರೋಪಿ..ಸಾಹಸದಿಂದ ಬಾಗಿಲು ಮುಚ್ಚಿದ ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ.ಸ್ಥಳೀಯರು ಹಾಗೂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ ಮಹಿಳೆ..ಮನೆಯ ಸಮೀಪದಲ್ಲೇ ಇದ್ದ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದ ಸ್ಥಳೀಯರು.ಬೆಂಗಳೂರು ಮೂಲದ ಆರೋಪಿ ಅರುಣ್..ತಿತಿಮತಿ ಸಮೀಪದ ಗ್ರಾಮದಲ್ಲಿ ಮದುವೆಯಾಗಿದ್ದು..ಟಿ. ಶೆಟ್ಟಿಗೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ..ಗೋಣಿಕೊಪ್ಪಲು ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿ ಕ್ರಮ ಕೈಗೊಂಡಿದ್ದಾರೆ..ಕಾಂಪೌಂಡ್ ಹಾರಿ ಮನೆಗೆ ನುಗ್ಗಲು ಯತ್ನಿಸಿದ ಆರೋಪಿಯ ವೀಡಿಯೋ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

SSLC ಮುಖ್ಯ ಪರೀಕ್ಷೆ'ಯ 'ಮಾದರಿ ಪ್ರಶ್ನೆ ಪತ್ರಿಕೆ' ರಿಲೀಸ್