Select Your Language

Notifications

webdunia
webdunia
webdunia
webdunia

ವಕೀಲರು - ಪೊಲೀಸರ ನಡುವೆ ಮಾರಾಮಾರಿ : ಕಾರುಗಳಿಗೆ ಬೆಂಕಿ, ಉದ್ವಿಗ್ನ

ವಕೀಲರು - ಪೊಲೀಸರ ನಡುವೆ ಮಾರಾಮಾರಿ : ಕಾರುಗಳಿಗೆ ಬೆಂಕಿ, ಉದ್ವಿಗ್ನ
ನವದೆಹಲಿ , ಶನಿವಾರ, 2 ನವೆಂಬರ್ 2019 (18:18 IST)
ನ್ಯಾಯವಾದಿಗಳು ಹಾಗೂ ಪೊಲೀಸರ ನಡುವೆ ಮಾರಾಮಾರಿ ನಡೆದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಉಭಯ ಗುಂಪುಗಳ ನಡುವಿನ ಗಲಾಟೆ ಸಂದರ್ಭದಲ್ಲಿ ಹತ್ತಾರು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಕ್ರಮ ಖಂಡಿಸಿ ವಕೀಲರು ಪ್ರತಿಭಟನೆಗೆ ಮುಂದಾಗಿದ್ದಾರೆ. ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ.

ವಕೀಲರು ಹಾಗೂ ಪೊಲೀಸರ ನಡುವಿನ ಜಗಳಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿತ ಮತ್ತಿನಲ್ಲಿದ್ದ ರೌಡಿ ಶೀಟರ್ ಗೆ ಆಗಿದ್ದೇನು? ಶಾಕಿಂಗ್