Webdunia - Bharat's app for daily news and videos

Install App

ಹಾನಗಲ್ ಹಳೆ ಹುಲಿಗೆ ರಾಜಾಹುಲಿ ಸಾಥ್

Webdunia
ಶನಿವಾರ, 5 ಮೇ 2018 (15:16 IST)
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸಮ್ಮಸಗಿ ಗ್ರಾಮದಲ್ಲಿ  ಸಿ ಎಂ ಉದಾಸಿ ಪರ ನಟ ಯಶ್ ಮತಯಾಚನೆ ಮಾಡಿದ್ದಾರೆ.
ನಾನು ವ್ಯಕ್ತಿ ನೋಡಿ ಬಂದಿದೆನಿ ಪಕ್ಷ ನೋಡಿ ಬಂದಿಲ್ಲಾ. ಸಿ ಎಂ ಉದಾಸಿ ನನಗೆ ಮನೆಯವರ ಸಮಾನ ಬೆಂಗಳೂರಿಗೆ ಬಂದರೆ ಇಡ್ಲಿ ಸಾಂಬಾರ್ ಕೊಡಿಸ್ತೇನಿ
 
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಕೊಡಿಸಿದಾರೆ. ಇವರ ಗುಣ ನೋಡಿ ಇವರ ಪರ ಪ್ರಚಾರಕ್ಕೆ ಬಂದಿದೆನಿ. ನನ್ನ ಅಭಿಮಾನಿಗಳಲ್ಲಿ ಕೇಳೊದೊಂದೆ ಇವರನ್ನು ಬೆಂಬಲಿಸಿ. ನಾನು ವಿನಯ ಕುಲಕರ್ಣಿ, ಎಂ ಬಿ ಪಾಟೀಲ್ ಪರ ಮತಯಾಚನೆ ಮಾಡಲಿದ್ದೆನೆ
 
ರೈತರಿಗಾಗಿ ಕೆಲ ಯೋಜನೆಗಳಿಗೆ ಉದಾಸಿ ಬೆಂಬಲ ನೀಡಿದ್ದಾರೆ. ಅದಕ್ಕೆ ಒಳ್ಳೆಯ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದು ನಟ ಯಶ್ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments