Select Your Language

Notifications

webdunia
webdunia
webdunia
webdunia

ನಿಧಿಗಾಗಿ ನವವೃಂದಾವನ ನಾಶ – ನಟ ಜಗ್ಗೇಶ್ ಆಕ್ರೋಶ

ನಿಧಿಗಾಗಿ ನವವೃಂದಾವನ ನಾಶ – ನಟ ಜಗ್ಗೇಶ್ ಆಕ್ರೋಶ
ಬೆಂಗಳೂರು , ಗುರುವಾರ, 18 ಜುಲೈ 2019 (16:14 IST)
ನಿಧಿ ಆಸೆಗಾಗಿ ಪವಿತ್ರ ಸ್ಥಳವನ್ನು ದುಷ್ಕರ್ಮಿಗಳು ಅಗೆದು ಹಾಳು ಮಾಡಿರೋದಕ್ಕೆ ನಟ ಜಗ್ಗೇಶ್ ಕಿಡಿಕಾರಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿರೋ ಗಂಗಾವತಿ ತಾಲೂಕಿನ ಆನೆಗುಂದಿ ಹತ್ತಿರ ಇರೋ ನವವೃಂದಾವನನ್ನು ಅಗೆದು ಹಾಳು ಮಾಡಲಾಗಿದೆ. ಇದು ನಿಧಿ ಆಸೆಗಾಗಿ ಮಾಡಿರೋದು ಅಂತ ಹೇಳಲಾಗ್ತಿದೆ.

webdunia
ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರಾಗಿರೋ ನಟ ಜಗ್ಗೇಶ್ ಘಟನೆಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದಾರೆ. ನವವೃಂದಾನವನ್ನು ಅಗೆದವರು ಹಾಳಾಗಿ, ಅವರು ಸರ್ವನಾಶ ಹೋಗಲಿ ಅಂತ ಹಿಡಿಶಾಪ ಹಾಕಿದ್ದಾರೆ.

ನವವೃಂದಾವನದಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಭತ್ತು ಯತಿಗಳ ಸಮಾಧಿಗಳಿವೆ.  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲವರ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕ ಪತಿ: ಮುಂದೇನಾಯ್ತು- ಶಾಕಿಂಗ್