Select Your Language

Notifications

webdunia
webdunia
webdunia
webdunia

ವಿದ್ಯುತ್ ತಂತಿ ತಗುಲಿ ತಾಯಿ- ಮಗು ದುರಂತ ಸಂಬಂಧ ಕ್ರಮ ಕೈಗೊಳ್ಳಲಾಗುವುದು-ದಯಾನಂದ್

dayananda
bangalore , ಮಂಗಳವಾರ, 21 ನವೆಂಬರ್ 2023 (15:01 IST)
ವಿದ್ಯುತ್ ತಂತಿ ತಗುಲಿ ತಾಯಿ- ಮಗು ದುರಂತ ಸಾವು ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿದ್ದಾರೆ.ತಾಯಿ-ಮಗು ಅಂತ್ಯಕ್ರಿಯೆ ಮೊದಲೇ ಬೆಸ್ಕಾಂ ಅಧಿಕಾರಿಗಳಿಗೆ ಬೇಲ್ ಕೊಟ್ಟ ವಿಚಾರ ಗಮನಕ್ಕೆ ಬಂದಿದೆ.

ಕಾನೂನಿನ ಅನ್ವಯ ಅಧಿಕಾರಿಗಳನ್ನು ಬಂಧಿಸಿ ಬೇಲ್ ನೀಡಲಾಗಿದೆ.ದುರ್ಘಟನೆ ನಡೆದಿದ್ದು ದುರಾದೃಷ್ಟಕರ.ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ಸಂಭವಿಸಿದೆ.ಎಫ್ಎಸ್ಎಲ್ ಹಾಗೂ ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಸ್ಥಳ ಪರಿಶೀಲನೆ ನಡೆದಿದೆ.ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದು ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಬೆಟ್ಟಿಂಗ್ ರೇಡ್ ವೇಳೆ ಒಂದು ಕೆಜಿ ಚಿನ್ನ ಪತ್ತೆ