Select Your Language

Notifications

webdunia
webdunia
webdunia
webdunia

ಹಾಡುಹಗಲೇ ಪ್ರತ್ಯೇಕ್ಷವಾದ ಚಿರತೆ

ಹಾಡುಹಗಲೇ ಪ್ರತ್ಯೇಕ್ಷವಾದ  ಚಿರತೆ
tumakuru , ಗುರುವಾರ, 18 ಆಗಸ್ಟ್ 2022 (16:58 IST)
ಪಾವಗಡ ಪಟ್ಟಣದ SSK ಕಾಲೇಜು ಬಳಿ ಹಾಡು ಹಗಲೇ ಚಿರತೆ ಪ್ರತ್ಯಕ್ಷವಾಗಿದ್ದು, ಜನ ಭಯಭಿತರಾಗಿದ್ರು.  ಈ ಹಿಂದೆ ಕರಡಿ ಕಾಣಿಸಿಕೊಂಡು ಜನರು ಭಯಭೀತರಾಗಿದ್ದು, ಸದ್ಯ ಚಿರತೆ‌ ಪ್ರತ್ಯಕ್ಷವಾಗಿರೊದ್ರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಭಯಗೊಂಡ ಜನ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಹೀಗೆ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಟ್ರಾಕ್ಟರ್ ಚಾಲಕ ಚಿರತೆ ನೀರು ಕುಡಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

100 ನೇ ಮರಿ ಮೊಮ್ಮಗನನ್ನ ನೋಡಿದ ಮಾರ್ಗರೇಟ್ ಕೊಲ್ಲರ್