Select Your Language

Notifications

webdunia
webdunia
webdunia
webdunia

ಕಾವೇರಿಗಾಗಿ ರಾಜ್ಯದಲ್ಲಿ ನಿಲ್ಲದ ಹೋರಾಟ

ಕಾವೇರಿಗಾಗಿ ರಾಜ್ಯದಲ್ಲಿ ನಿಲ್ಲದ ಹೋರಾಟ
bangalore , ಶನಿವಾರ, 28 ಅಕ್ಟೋಬರ್ 2023 (14:40 IST)
ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು.ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದ್ದನ್ನು ವಿರೋಧಿಸಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರಿಂದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯ್ತು.
 
ಕೇಂದ್ರ ಸರಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯ ಲೋಕಸಭೆ ಸದಸ್ಯರ ವಿಫಲತೆ ಖಂಡಿಸಿ ಸಂಸದರ ವಿರುದ್ಧ ಹೋರಾಟ ನಡೆಸಿ ಆಕ್ರೋಶ ಹೊರಹಾಕಿದ್ರು.
 
ತಕ್ಷಣಕ್ಕೆ ತಮಿಳುನಾಡಿಗೆ ಹರಿಸುತ್ತಿರೋ ನೀರು ನಿಲ್ಲಸಬೇಕು.ರಾಜ್ಯದಲ್ಲಿ ಮಳೆ ಬಾರದೆ ನೀರಿಲ್ಲದಂತಾಗಿದೆ.ನೀರು ನಿಲ್ಲಿಸಲು ಆಗದಿದ್ದರೆ ಶಾಸಕರು ಹಾಗೂ ಸಂಸದರು ರಾಜೀನಾಮೆ ಕೊಬೇಕು ಎಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ರು.ಹೋರಾಟದಲ್ಲಿ ಹಲವು ಕನ್ನಡಪರ ಸಂಘಟನೆಗಳು ಬಾಗಿಯಾಗಲಿವೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಡುರಸ್ತೆಯಲ್ಲಿ ಎ ಎಸ್ ಐ ಲಾಂಗ್ ಹಿಡಿದು ಪುಂಡಾಟ