Select Your Language

Notifications

webdunia
webdunia
webdunia
webdunia

ಲಾರಿ ಹರಿದು ಕುರಿಗಾಹಿ ಸೇರಿ 18 ಕುರಿಗಳ ಸಾವು

ಲಾರಿ ಹರಿದು ಕುರಿಗಾಹಿ ಸೇರಿ 18 ಕುರಿಗಳ ಸಾವು
bangalore , ಶನಿವಾರ, 13 ಆಗಸ್ಟ್ 2022 (21:07 IST)
ಕೊಪ್ಪಳದ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಬಳಿ ಟ್ಯಾಂಕರ್ ಹರಿದು ಸ್ಥಳದಲ್ಲೇ ಕುರಿಗಾಹಿ ಮತ್ತು 18 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಚಿಕ್ಕೋಡಿ ಮೂಲದ ಯಲ್ಲಪ್ಪ ಬಸಪ್ಪ ಚಿಗರಿ ಎಂಬುವರು ಬೆಳಗಿನ ಜಾವ ಕುರಿಗಳನ್ನು ಕರೆದುಕೊಂಡು ಹೋಗುವಾಗ ಲಾರಿ ಹರಿದಿದೆ..ಲಾರಿ ಹರಿದ ರಭಸಕ್ಕೆ ಬಸಪ್ಪ ಹಾಗೂ 18 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

1001 ಗಣಪ ಮೂರ್ತಿ ವಿತರಣೆಗೆ 'ಸೈನಿಕ' ಸಜ್ಜು