Select Your Language

Notifications

webdunia
webdunia
webdunia
webdunia

ದೇವರ ಉತ್ಸವ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ

ದೇವರ ಉತ್ಸವ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾಮಾರಿ
ಕೋಲಾರ , ಗುರುವಾರ, 6 ಅಕ್ಟೋಬರ್ 2022 (20:58 IST)
ಕೋಲಾರ ತಾಲ್ಲೂಕಿನ ದಾನವಹಳ್ಳಿ‌ ಗ್ರಾಮದಲ್ಲಿ‌ ದೇವರ ಉತ್ಸವ ವಿಚಾರಕ್ಕೆ  ಗಲಾಟೆ ನಡೆದಿದೆ.ಸವರ್ಣಿಯರು ಹಾಗೂ ದಲಿತರ ನಡುವೆ ಮಾರಾಮಾರಿ ಸಂಬಂದ ವೇಮಗಲ್ ಪೋಲೀಸ್ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿತ್ತು, ಶಾಂತಿ ಸಭೆಗೆ ತಹಶೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ ಸೇರಿದಂತೆ ಎರಡು ಗುಂಪಿನ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.ಈ ವೇಳೆ ಸಂಘಟನೆಯ ಎದುರೇ ದೊಡ್ಡ ಗಲಾಟೆಯೇ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್ ಗೆ ಮತ್ತಷ್ಟು ಬಲ ತುಂಬಲು ಸೋನಿಯಾ ಗಾಂಧಿ ಹೆಜ್ಜೆ