Select Your Language

Notifications

webdunia
webdunia
webdunia
webdunia

ದೆಹಲಿ ಗಲಭೆಯಲ್ಲಿ 20 ಜನರು ಬಲಿ : ಅಮಿತ್ ಷಾ ಹೇಳಿದ್ದೇನು?

ದೆಹಲಿ ಗಲಭೆಯಲ್ಲಿ 20 ಜನರು ಬಲಿ : ಅಮಿತ್ ಷಾ ಹೇಳಿದ್ದೇನು?
ನವದೆಹಲಿ , ಬುಧವಾರ, 26 ಫೆಬ್ರವರಿ 2020 (15:27 IST)
ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಮುಂದುವರಿದಿದ್ದು, ಘರ್ಷಣೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಮೂರು ದಿನಗಳಿಂದ ನಡೆಯುತ್ತಿರುವ ಗಲಭೆ, ಹಿಂಸಾಚಾರ ಮುಂದುವರಿದಿದೆ. 300 ಜನರು ಗಾಯಗೊಂಡಿದ್ದಾರೆ.

ಪೇದೆಯೊಬ್ಬರೂ ಘಟನೆಯಲ್ಲಿ ಸಾವನ್ನಪ್ಪಿದ್ದು, 60 ಪೊಲೀಸರು ಗಾಯಗೊಂಡಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ.

ಹಿಂಸಾತ್ಮಕ ಘಟನೆಗಳು ಮುಂದುವರಿದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟದ ಸಮಿತಿ ಸಭೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆತ್ತಲೆ ವಿಡಿಯೋ ತೋರಿಸಿ ಹುಡುಗಿ ಮೇಲೆ ನಿರಂತರ ಅತ್ಯಾಚಾರ