Select Your Language

Notifications

webdunia
webdunia
webdunia
webdunia

ಮುಸ್ಲಿಂ ರಿಗೆ ಖಡಕ್ ಎಚ್ಚರಿಕೆ ಕೊಟ್ಟ ಗಣಿ ರೆಡ್ಡಿ

ಮುಸ್ಲಿಂ ರಿಗೆ  ಖಡಕ್ ಎಚ್ಚರಿಕೆ ಕೊಟ್ಟ ಗಣಿ ರೆಡ್ಡಿ
ಬಳ್ಳಾರಿ , ಶುಕ್ರವಾರ, 3 ಜನವರಿ 2020 (19:30 IST)
ಬಳ್ಳಾರಿ ಗಣಿರೆಡ್ಡಿಗಳ ವಿವಾದಾತ್ಮಕ ಹೇಳಿಕೆ ಮತ್ತೆ ಮುಂದುವರಿದಿದ್ದು, ಈ ಬಾರಿ ಮುಸ್ಲಿಂರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ನಮ್ಮ ದೇಶದಲ್ಲಿ ನಾವು ಹೇಳಿದ್ ಹಾಗೆ ಕೇಳ್ತಿದ್ರೆ ಮಾತ್ರ ಇರ್ಬೇಕು. ಇಲ್ಲಾಂದ್ರೆ ಊಫ್ ಅಂತ ಊದಿದ್ರೆ ಹಾರಿ ಹೋಗ್ತೀರಾ ಅಂತ ಮುಸ್ಲಿಂ ಪ್ರತಿಭಟನಕಾರರ ವಿರುದ್ಧ ಗುಡುಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡ್ತಿರೋರನ್ನು ಶೂಟ್ ಮಾಡಬೇಕು ಅಂದಿರೋ ಶಾಸಕ ಸೋಮಶೇಖರ ರೆಡ್ಡಿ, ನಕ್ರಾ ಗಿಕ್ರಾ ಮಾಡೋಕೆ ಹೋಗಬೇಡಿ ಅಂತ ವಾರ್ನಿಂಗ್ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಕೆಲಸ ಮಾಡಿದ ಪಿಎಸ್ಐ ತಲೆದಂಡ